AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶ್ರಿ ಆದಿಸುಬ್ರಮಣ್ಯ ದೇವಸ್ತಾನದಲ್ಲಿ ಪ್ರತಿವರ್ಷ ದಂತೆ ಇ ವರ್ಷವು ಸಹ ಜಾತ್ರ ಮಹೊತ್ಸವ ಜರುಗಿತು#avintvcom

1 min read
Featured Video Play Icon

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗೊಣೀಬೀಡು ಹೊಬಳಿಯ ಜಿ ಅಗ್ರಹಾರದಲ್ಲಿ ಶ್ರಿ ಆದಿಸುಬ್ರಮಣ್ಯ ದೇವಸ್ತಾನದಲ್ಲಿ ಪ್ರತಿವರ್ಷ ದಂತೆ ಇ ವರ್ಷವು ಸಹ ಜಾತ್ರ ಮಹೊತ್ಸವ ಜರುಗಿತು. ಕೊವಿಡ್ ಮಹಾಮಾರಿಯ ಅತಂಕವಿದ್ದರು ದೇವಸ್ಥಾನದ ಕಮಿಟಿಯವರು ಪ್ರಚಾರ ಮಾಡದಿದ್ದರು ಸಹ ಬಾರಿ ಜನಸ್ತೊಮದಿಂದ ತುಂಬಿ ತುಳುಕುತಿತ್ತು. ಭಕ್ತರಿಗೆ ತೊಂದರೆಯಾಗದಂತೆ ದೇವಸ್ತಾನದ ಕಮಿಟಿಯವರು ಎಲ್ಲ ರೀತಿಯಲ್ಲಿ ವ್ಯವಸ್ಥೆ ಮಾಡಿದ್ದರು. ಬೆಳಿಗ್ಗೆ 6.ರಿಂದಲೂ ಭಕ್ತರು ಆಗಮಿಸಿ ಹಣ್ಣು ಕಾಯಿ,ಹರಿಕೆಯ ನಾಗನನ್ನು ಅರ್ಪಿಸಿ ದೇವರ ದರ್ಶನ ಪಡೆದರು. ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author