ಗಮನ ಸೆಳೆದ ಮಕ್ಕಳ ರಂಗೋಲಿ ಸ್ಪರ್ಧೆ.#avintvcom
1 min read
ಮಕ್ಕಳಿಗೆ ಮನೋಜ್ಞಾನ ಹೆಚ್ಚಿಸಲು ವಿಜ್ಞಾನ ರಂಗೋಲಿ ಸ್ಪರ್ಧೆ ಯರಗಟ್ಟಿ : ಸ್ಥಳೀಯ ಯರಗಟ್ಟಿಯ ಬಸವೇಶ್ವರ ಪ್ರೌಢ ಶಾಲೆಯಲ್ಲಿ ಮಕ್ಕಳಿಗೆ ವಿಜ್ಞಾನ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಎನ್. ಎಸ್. ಕಾಂಬಳೆ ಕೊರೊನಾ ಸೋಂಕಿನಿಂದ ಸುಮಾರು 11 ತಿಂಗಳಿಂದ ರಜೆ ನೀಡಲಾಗಿದತ್ತು ಇದರಿಂದ ಮನೆಯಲ್ಲಿ ಇದ್ದ ಮಕ್ಕಳಿಗೆ ಮನೋಜ್ಞಾನ ಹೆಚ್ಚಿಸಲು ವಿಜ್ಞಾನ ರಂಗೋಲಿ ಸ್ಪರ್ಧೆಯನ್ನು ಕೆ. ಬಿ. ದಾಸರ ಇವರ ಮಾರ್ಗದರ್ಶನದಲ್ಲಿ ಹಮ್ಮಿಕೊಳ್ಳಲಾಗಿತ್ತು ಇದರಿಂದ ಮಕ್ಕಳ ಕಲಿಕೆಯಲ್ಲಿ ಮತ್ತು ಪರೀಕ್ಷೆ ವೇಳೆಯಲ್ಲಿ ತೊಂದರೆ ಆಗದಂತೆ ಪೂರ್ವ ಸಿದ್ಧತೆ ನಡೆಸಲಾಗೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಎಲ್. ಎಸ್. ವನ್ನಪ್ಪಗೋಳ, ಎಮ್. ಎಸ್. ಗುಗ್ಗರನಟ್ಟಿ, ಬಿ. ಯು. ಉಡೇದ, ಎಸ್. ಜಿ. ಸತ್ತಿಗೇರಿ, ವಿ. ಆರ್. ಅಂತಾಪೂರಿ, ಶ್ರೀಮತಿ ಡಿ. ಎಂ. ಪಾಟೀಲ, ಶ್ರೀಮತಿ ಎಂ. ವಿ. ಸೊನ್ನದ ಇನ್ನುಳಿದರು ಉಪಸ್ಥಿತರಿದ್ದರು. (ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ) ಅನುಭವಿ ಸುದ್ದಿ ವರದಿಗಾರರು ಬೇಕಾಗಿದ್ದಾರೆ