ವಿದ್ಯಾರ್ಥಿಗಳಿಗೆ ಆಗುತ್ತಿರುವ ಬಸ್ಸಿನ ಸಮಸ್ಯೆ ತೊಂದರೆ ಕುರಿತು ಎಸಿ ಕಚೇರಿಯ ಮುಂದೆ ಪ್ರತಿಭಟನೆ #avintvcom
1 min read
ಇವತ್ತು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಇಂಡಿ ವತಿಯಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ಬಸ್ಸಿನ ಸಮಸ್ಯೆ ತೊಂದರೆ ಕುರಿತು ಎಸಿ ಕಚೇರಿಯ ಮುಂದೆ ಪ್ರತಿಭಟನೆ ಮಾಡಲಾಯಿತು ಪ್ರತಿಭಟನೆಯ ನಗರದ ಶಾಂತೇಶ್ವರ ಕಾಲೇಜಿನಿಂದ ಹೊರಟು ಮಿನಿ ವಿಧಾನಸೌಧದಲ್ಲಿ ವಿದ್ಯಾರ್ಥಿಗಳ ಆಕ್ರೋಶದ ಧ್ವನಿ ರಾರಾಜಿಸುತ್ತಿತ್ತು ಈ ಸಮಯದಲ್ಲಿ ಮಾತನಾಡಿದ ಎಬಿವಿಪಿ ಸಹಕಾರ್ಯದರ್ಶಿ ಶಿವಕುಮಾರ್ ಬರಡೋಲ ಕೆಎಸ್ಆರ್ಟಿಸಿ ವ್ಯವಸ್ಥಾಪಕರಿಗೆ ಹಾಗೂ ಡಿಪಾರ್ಟ್ಮೆಂಟಿಗೆ ಖಡಕ್ ವಾರ್ನಿಂಗ್ ಕೊಡುವುದರ ಮೂಲಕ ವಿದ್ಯಾರ್ಥಿಗಳ ಮೇಲೆ ಆಗುತ್ತಿರುವ ದೌರ್ಜನ್ಯದ ಕುರಿತು ಮಾತನಾಡಿ ಈ ತೊಂದರೆ ಇನ್ನು ಮುಂದೆ ಆಗದಂತೆ ನೋಡಿಕೊಳ್ಳಬೇಕೆಂದು ಮಾನ್ಯ ಎಸಿ ಸರ್ ಅವರಿಗೆ ಮನವಿ ಸಲ್ಲಿಸಲಾಯಿತು ಈ ಸಮಯದಲ್ಲಿ
ಎಬಿವಿಪಿ ಸಹಕಾರ್ಯದರ್ಶಿ ಶಿವಕುಮಾರ್ ಬರಡೋಲ
ಎಬಿವಿಪಿ ತಾಲೂಕು ಸಂಚಾಲಕ ಶಿವಾಜಿ ಜಾದವ್ ಹಾಗೂ
ಎಬಿವಿಪಿ ಕಾರ್ಯದರ್ಶಿ ಈರಣ್ಣ ಸಿಂದಗಿ ಹಾಗೂ ಪ್ರಪುಲ್ ಕಟ್ಟಿಮನಿ, ಇನ್ನಿತರ ಎಬಿವಿಪಿ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆಯನ್ನು ಮಾಡಿದರು