ಗ್ಯಾಸ್ ಬಗ್ಗೆ ಮಹಿಳೆಯರಿಗೆ ಮಾಹಿತಿ ನೀಡುವ ಕಾರ್ಯಕ್ರಮ ನಡೆಯಿತು #avintvcom
1 min read
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದ ದಯಾನಂದ ಇಂಡೇನ ಗ್ಯಾಸ್ ಉಪ ಕಾರ್ಯಾಲಯದಲ್ಲಿ ಗ್ಯಾಸ್ ಬಗ್ಗೆ ಮಹಿಳೆಯರಿಗೆ ಮಾಹಿತಿ ನೀಡುವ ಕಾರ್ಯಕ್ರಮ ನಡೆಯಿತು.ಮಾಹಿತಿಯನ್ನು ಇಂಡೇನ್ ಗ್ಯಾಸ್ ಮ್ಯಾನೇಜರ್ ಚಿದಾನಂದ ಹಲ್ಲೊಳ್ಳಿ ಮಾಹಿತಿ ನೀಡಿ ಮತ್ತೆ ಕೇಂದ್ರ ಸರಕಾರದಿಂದ ಗ್ಯಾಸ್ ಯೋಜನೆ ಪ್ರಾರಂಭವಾಗುವದಿದ್ದು ಅದಕ್ಕೆ ಸಂಬಂಧ ಪಟ್ಟ ದಾಖಲೆ ಸಲ್ಲಿಸಬೇಕು ಎಂದು ಹೇಳಿದರು .ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇಧಿಕೆ ಜಿಲ್ಲಾ ಕಾರ್ಯದರ್ಶಿ ಪ್ರವೀಣ ನಾಯಿಕ ,ಗ್ರಾಮ ಪಂಚಾಯತ ಸದಸ್ಯ ಸಂತೋಷ ಕಲ್ಲೋತ್ತಿ ,ಎಸ್ ಡಿ ಎಂ ಸಿ ಉಪಾಧ್ಯಕ್ಷ ಮಹಾದೇವ ನಾಯಿಕ,ರಾಜು ಮಾನೆ ,ಸಿದರಾಯ ಹಳೇಮನಿ ,ರಣಧೀರ ಗುರೂಜಿ ,ಉಜ್ವಲ ಕಾಂಬಳೆ,ನಿಲವ್ವಾ ಮಡಿವಾಳ,ಸಿದ್ಧವಾ ಪಾಟೀಲ,ಶೋಭಾ ಪಾಟೀಲ,ವಿದ್ಯಾ ಬಡಿಗೇರ,ಸುಜಾತ ಬಡಿಗೇರ ,ಹೌಸಾಬಾಯಿ ಬಂಡಗರ,ಶಾರವಾ ಮಗದುಮ್ಮ,ಸುನೀತಾ ಕಾಂಬಳೆ,ರೇಖಾ ಕಾಂಬಳೆ ಹಾಗೂ ಮುಂತಾದವರು ಉಪಸ್ಥಿತರಿದ್ದರು.