AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶ್ರೀ ಶ್ರೀಮಂತ ಪಾಟೀಲ್ ರವರನ್ನು ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ. ಸ್ವಾಗತಿಸಿ ಅಭಿನಂದಿಸಿದರು. #avintvcom

1 min read
Featured Video Play Icon

ಬಿಜೆಪಿ ಜಿಲ್ಲಾ ಕಛೇರಿಗೆ ಭೇಟಿ  ನೀಡಿದ  ಕರ್ನಾಟಕ ರಾಜ್ಯ ಸರಕಾರದ ಜವಳಿ ಹಾಗು ಅಲ್ಪಸಂಖ್ಯಾತ  ಸಚಿವರಾದ  ಶ್ರೀ ಶ್ರೀಮಂತ ಪಾಟೀಲ್ ರವರನ್ನು ಜಿಲ್ಲಾಧ್ಯಕ್ಷರಾದ  ಸುದರ್ಶನ ಎಂ.  ಸ್ವಾಗತಿಸಿ ಅಭಿನಂದಿಸಿದರು.  ಪ್ರಮುಖರಾದ  ಮೋನಪ್ಪ ಭಂಡಾರಿ, ದಿವಾಕರ ಪಾಂಡೇಶ್ವರ, ಕಸ್ತೂರಿ ಪಂಜ, ನಿತಿನ್ ಕುಮಾರ್, ರವಿಶಂಕರ ಮಿಜಾರ್, ರಾಮದಾಸ್ ಬಂಟ್ವಾಳ, ಸುಧೀರ್ ಶೆಟ್ಟಿ  ಉಪಸ್ಥಿತರಿದ್ದರು.

ಜಿಲ್ಲಾ ಕಛೇರಿಯಲ್ಲಿ  ನಡೆದ  ಶ್ರೇಷ್ಠ  ರಾಷ್ಟ್ರಭಕ್ತ, ದಾರ್ಶನಿಕ, ಪೂಜ್ಯ ಶ್ರೀ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಅವರ ಪುಣ್ಯತಿಥಿ  ಸಮರ್ಪಣಾ ದಿನಾಚರಣೆಯಲ್ಲಿ  ಜಿಲ್ಲಾಧ್ಯಕ್ಷರು ಸುದರ್ಶನ ಎಂ ಭಾಗವಹಿಸಿದರು.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author