ಶ್ರೀ ಪ್ರಕಾಶ ಸುರೇಶ ದೊಡವಾಡ ಇವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. #avintvcom
1 min read
ಇಂದು (11/02/2021) ರಂದು ಸ. ಹಿ. ಪ್ರಾ.ಶಾಲೆ – ಹಲಗತ್ತಿ ಯಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ವೀರ ಯೋಧರಾದ ಶ್ರೀ ಪ್ರಕಾಶ ಸುರೇಶ ದೊಡವಾಡ ಇವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ SDMC ಅಧ್ಯಕ್ಷರಾದ ರಾಮಣ್ಣ ದೊಡವಾಡ,ಮತ್ತು ಸದಸ್ಯರಾದ
ರಾಮನಗೌಡ ಪಾಟೀಲ, ಬಸುರಾಜ ಬಿಸನಾಳ, ವೆಂಕಣ್ಣ ಖಾನಾಪುರ, ನೀಲಾ ಶಿರಸಂಗಿ, ಯಂಕಮ್ಮ ಸೋಮರಡ್ಡಿ, ಊರಿನ ಹಿರಿಯರಾದ ಸುರೇಶ ದೊಡವಾಡ ಹಾಗೂ ಮುಖ್ಯ ಗುರುಗಳಾದ ಶ್ರೀ M H ದಾಸರ, ಶಾಲಾ ಸಿಬ್ಬಂದಿ ವರ್ಗದವರು ವಿಧ್ಯಾರ್ಥಿ/ನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.