AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶೃಂಗೇರಿಯಲ್ಲಿ ಬಾಲಕಿಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಮಾಡಿರುವ ದುಷ್ಕರ್ಮಿಗಳನ್ನು ಗಲ್ಲಿಗೇರಿಸಬೇಕು. #avintvcom

1 min read
Featured Video Play Icon

ಗಲ್ಲಿಗೆರಿಸಿ.ಕರವೆ ಆಗ್ರಹ.

 

ಶೃಂಗೇರಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಮಾಡಿರುವ ದುಷ್ಕರ್ಮಿಗಳನ್ನು ಬಂಧಿಸಿ ಗಲ್ಲಿಗೇರಿಸಬೇಕು.

ಹಾಗೂ ಆವುತಿ ದಲಿತ ಮಹಿಳೆ ಮೇಲೆ ಅತ್ಯಾಚಾರ ಮಾಡಿದವನಿಗೆ ಕಠಿಣ ಶಿಕ್ಷೆ ವಿಧಿಸಿ…….

ಅಮಾಯಕ ಬಾಲಕಿ ಮತ್ತು ದಲಿತ ಮಹಿಳೆಗೆ ಪರಿಹಾರ ನೀಡುವಂತೆ ರಾಜ್ಯಪಾಲರನ್ನು ಒತ್ತಾಯಿಸಿ..ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾದ್ಯಕ್ಷರಾದ ತೇಗೂರು ಜಗದೀಶ್ ಅರಸ್ ನೇತೃತ್ವದಲ್ಲಿ. ಚಿಕ್ಕಮಗಳೂರಿನ ಆಜಾದ್ ಪಾರ್ಕ್ ಹತ್ತಿರ ಪ್ರತಿಭಟನೆ ಮಾಡಲಾಯಿತು. ಇ  ಸಂದರ್ಭದಲ್ಲಿ…ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷೆ ನಾಗಲತ… ತರೀಕೆರೆ ತಾಲ್ಲೂಕು ಅದ್ಯಕ್ಷೆ ಪುಷ್ಪಲತ ಲಿಂಗದಹಳ್ಳಿ..ಜಿಲ್ಲಾ ಪ್ರಧಾನ ಕಾರ್ಯಕ್ರಮ ಚೈತ್ರ.. ಹಾಗೂ ಲಿಂಗದಹಳ್ಳಿ ಜಯಮ್ಮ… ಚಿಕ್ಕಮಗಳೂರಿನ ಮಹಿಳಾ ಪದಾಧಿಕಾರಿಗಳಾದ ಪೂರ್ಣಿಮಾ.. ಸುದಾ.. ಯುವ ಘಟಕದ ಅದ್ಯಕ್ಷರಾದ ಕುಮಾರ್ ಆರ್ ಶೆಟ್ಟಿ.. ಇರ್ಷಾದ್ ಅಹಮದ್ ಇದ್ದರು.

ವರದಿ.

ಮಗ್ಗಲಮಕ್ಕಿಗಣೇಶ್.

ಬ್ಯೂರೋ ನ್ಯೂಸ್.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author