AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಆಕಸ್ಮಿಕ ಅಗ್ನಿ ಅವಘಡ,ಕಾಳು ಕಡಿ,ಮೇವು ಭಸ್ಮ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು #avintvcom

1 min read
Featured Video Play Icon

ಗುಡೆಕೋಟೆ:ಆಕಸ್ಮಿಕ ಅಗ್ನಿ ಅವಘಡ,ಕಾಳು ಕಡಿ,ಮೇವು ಭಸ್ಮ<>ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಗುಡೇಕೋಟೆ ಗ್ರಾಮದ ಹೃದಯ ಭಾಗದಲ್ಲಿರುವ, ವಿರಕ್ತ ಮಠದ ಆವರಣದಲ್ಲಿ ಆಕಸ್ಮಿಕ ಅಗ್ನಿ ಅವಘಡ ಶನಿವಾರ ಸಂಜೆ ಜರುಗಿದೆ.ಅಗ್ನಿ ಆಕಸ್ಮಿಕ ದಿಂದ ಸುಮಾರು 2ಲಕ್ಷ ರೂನಷ್ಟು ನಷ್ಟ ಸಭವಿಸಿದೆ ಎನ್ನಲಾಗುತ್ತಿದೆ.ವಿರಕ್ತ ಮಠದ ಆವರಣದಲ್ಲಿದ್ದ ಮೇವಿನ ಬಣವಿಗಳು, ಹಾಗೂ ಮಠದಲ್ಲಿ ಸಂಗ್ರಹಿಸಿಡಲಾಗಿದ್ದ ಕಾಳು ಕಡಿ.ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ.ಮಠಕ್ಕೆ ಹೊಂದಿಕೊಂಡಿರುವ ವೀರೆಂದ್ರಯ್ಯನವರಿಗೆ ಸೇರಿದ ಕಾಳು ಕಡಿ,ಅಪಾರ ಮೇವು ಹಾಗೂ ಕೊಟ್ಟಿಗೆ ಸಂಪೂರ್ಣ ಭಸ್ಮವಾಗಿದೆ. ಕೊಟ್ಟಿಗೆಗಳಲ್ಲಿ ಇರಬೇಕಾಗಿದ್ದ ದನಗಳು, ಮೇಯಲು ಹೋಗಿದ್ದು ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಸುದ್ದಿ ತಿಳಿದ ಕೂಡ್ಲಿಗಿ ಅಗ್ನಿ ಶಾಮಠಾಣೆಯ ಸಿಬ್ಬಂದಿ ಸ್ಥಳಕ್ಕಾಗಮಿಸಿ,ಬೆಂಕಿ ನಂದಿಸಿದ್ದು ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author