ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ, ಬಹುಜನ ಸಮಾಜ ಪಕ್ಷದ ಸುಶೀಲ ಲಕ್ಷ್ಮಣ್ ರವರು ಆಯ್ಕೆಯಾಗಿದ್ದಾರೆ #avintvcom
1 min read
: ಮೂಡಿಗೆರೆ ತಾಲ್ಲೂಕು ಬೆಟ್ಟಗೆರೆ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ, ಬಹುಜನ ಸಮಾಜ ಪಕ್ಷದ ಸುಶೀಲ ಲಕ್ಷ್ಮಣ್ ರವರು ಆಯ್ಕೆಯಾಗಿದ್ದಾರೆ,, ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮಾನ್ ಝಕೀರ್ ಹುಸೇನ್, BSP ಜಿಲ್ಲಾ ಉಪಾಧ್ಯಕ್ಷರಾಧ ಬೆಟ್ಟಗೆರೆ ಶಂಕರ್, ಬಕ್ಕಿ ಮಂಜುನಾಥ.ತಾಲ್ಲೂಕು ಅಧ್ಯಕ್ಷರಾದ ಲೋಕವಳ್ಳಿ ರಮೇಶ್, ಜಿಲ್ಲಾ ಕಾರ್ಯದರ್ಶಿ P K ಮಂಜುನಾಥ್,ತಾಲ್ಲೂಕು ಸಂಯೋಜಕ ಶ್ರೀಕಾಂತ್ ಹೊರಟ್ಟಿ, ಬಣಕಲ್ ಹೋಬಳಿ ಅಧ್ಯಕ್ಷ ರಾದ ಹೊನ್ನೇಶ್, ಪಕ್ಷದ ನೂತನ ಗ್ರಾಮ ಪಂಚಾಯಿತಿ ಸದ್ಯಸರುಗಳಾದ ಕುಮಾರ್ ಕೋಳೂರ್, ಸುಂದರಿ, ಹಾಗೂ ಮುಖಂಡರು ಗಳಾದ ಈಶ್ವರ್, ಲಕ್ಷ್ಮಣ್, ನಾಗೇಶ್, ಅಣ್ಣಪ್ಪ, ಮುಂತಾದವರು ಇದ್ದರು……ವರದಿ ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.