ಸೀತಾರಾಮ್ ಶೆಟ್ಟಿ ಯವರ ಮನೆಯಲ್ಲಿ ನಡೆದ ಕಟೀಲ್ ಮೇಳದ ಯಕ್ಷಗಾನ ಸೇವಾರ್ಥ ಕಾರ್ಯಕ್ರಮದಲ್ಲಿ #avintvcom
1 min read
ನೆತ್ತಿಲ ಬಾಳಿಕೆ ಸೀತಾರಾಮ್ ಶೆಟ್ಟಿ ಯವರ ಮನೆಯಲ್ಲಿ ನಡೆದ ಕಟೀಲ್ ಮೇಳದ ಯಕ್ಷಗಾನ ಸೇವಾರ್ಥ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್,
ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ., ಪ್ರಮುಖರಾದ ಕಸ್ತೂರಿ ಪಂಜ, ಈಶ್ವರ ಕಟೀಲ್, ಸಂತೋಷ್ ರೈ, ಸತೀಶ್ ಕುಂಪಲ, ಚಂದ್ರಹಾಸ್, ಚಂದ್ರಹಾಸ್ ಉಳ್ಳಾಲ, ಕೆ.ಟಿ.ಸುವರ್ಣ, ಹರ್ಷ ಉಲ್ಲಾಳ್ ಭಾಗವಹಿಸಿದರು
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಛೇರಿಗೆ ಭೇಟಿ ನೀಡಿದ ಉಪಮುಖ್ಯಮಂತ್ರಿಯವರಾದ ಸನ್ಮಾನ್ಯ ಶ್ರೀ ಲಕ್ಷ್ಮಣ್ ಸವದಿಯವರನ್ನು ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ. ಅಭಿನಂದಿಸಿದರು. ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕರಾದ ಡಾ.ವೈ ಭರತ್ ಶೆಟ್ಟಿ, ವೇದವ್ಯಾಸ ಕಾಮತ್,ಉಮಾನಾಥ್ ಕೋಟ್ಯಾನ್, ಜಿ. ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಪ್ರಮುಖರಾದ ಕಸ್ತೂರಿ ಪಂಜ, ಸಂತೋಷ್ ರೈ, ರವಿಶಂಕರ ಮಿಜಾರ್, ನಿತಿನ್ ಕುಮಾರ್, ರಾಜೇಶ್ ಕಾವೇರಿ, ಉಪಸ್ಥಿತರಿದ್ದರು.