ನಿಪ್ಪಾಣಿ ಮತಕ್ಷೇತ್ರದ ಭಿಮಾಪೂರವಾಡಿ ಗ್ರಾಮದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ #avintvcom
1 min read
ಭಿಮಾಪೂರವಾಡಿ
ಇಂದು ನಿಪ್ಪಾಣಿ ಮತಕ್ಷೇತ್ರದ ಭಿಮಾಪೂರವಾಡಿ ಗ್ರಾಮದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರ ವಿಶೇಷ ಪ್ರಯತ್ನದಿಂದ ಪಂಚಾಯತ್ ರಾಜ್ ಇಂಜಿನಿಯರಿಂಗ ಇಲಾಖೆವತಿಯಿಂದ ಮಂಜೂರಾದ ಸುಮಾರು 6.25 ಲಕ್ಷ ರೂಗಳ ಮೊತ್ತದಲ್ಲಿ ಗ್ರಾಮದ ಶ್ರೀ ರಾಮ ಮಂದಿರ ಜೀರ್ಣೋದ್ಧಾರ ಕಾಮಗಾರಿಗೆ ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷರಾದ ಕು. ಜ್ಯೋತಿಪ್ರಸಾದ ಜೊಲ್ಲೆ ಯವರು ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ಶ್ರೀ.ಮ್ಹಾಳು ಪಿಸೂತ್ರೆ,ಶ್ರೀ.ಈರಗೌಡಾ ಪಾಟೀಲ,ಶ್ರೀ.ರಾಜಗೌಡಾ ಪಾಟೀಲ,ಶ್ರೀ.ಭರತ ನಸಲಾಪುರೆ,ಶ್ರೀ.ರಾಜು ಪಂಡಿತ,ಶ್ರೀ. ಮಿಥುನ ಪಾಟೀಲ,ಶ್ರೀ. ಅರುಣ ಭೀಲುಗಡೆ,ಶ್ರೀ.ಅಪ್ಪಾಸಾಬ ಜಮದಾಡೆ ಸರ್,ಶ್ರೀ.ಅಮೀತ ಸಾಳವಿ,ಶ್ರೀ.ಮನೋಜ ಜಮಾದಾಡೆ,ಶ್ರೀ.ಉದಯ ಬೇಲೆಕರ,ಶ್ರೀ.ಸಂಜಯ ಸಾಳವಿ,ಶ್ರೀ.ಬಾಳಾಸಾಹೇಬ ಸಾಳುಂಖೆ,ಶ್ರೀಮತಿ.ರೇಖಾ ಘೋಸರವಾಡೆ, ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
निपाणी मतदारसंघातील भिमापुरवाडी गावात राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांच्या विशेष प्रयत्नातून पंचायत राज्य अभियांत्रिकी विभाग कडून मंजूर झालेल्या 6.25 लाख रुपयांमध्ये गावातील श्री. राम मंदिर जीर्णोद्धार कमाचे आशाज्योति विशेष मुलांच्या शाळेचे अध्यक्ष कु.ज्योतीप्रसाद जोल्ले यांनी पूजन करून चालना दिले.
यावेळी हालसिद्दनाथ साखर कारखान्याचे संचालक श्री.म्हाळू पिसुत्रे,श्री.ईरगौडा पाटिल,श्री.राजगौडा पाटिल,श्री.भरत नसलापुरे,श्री.राजु पंडीत,श्री.मिथुन पाटिल,श्री.अरुण भिलुगडे,श्री.अप्पासाब जमदाडे सर,श्री.अमित साळवी,श्री.मनोज जमदाडे,श्री.उदय बेलेकर,श्री.संजय साळवी,श्री.बाळासाहेब साळुंखे,श्रीमती.रेखा घोसरवाडे, पक्षाचे कार्यकर्ते आणि ग्रामस्थ उपस्थित होते.