AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕಾಲು ಮುರಿದು ರಕ್ತದ ಮಡುವಿನಲ್ಲಿ ಒದ್ದಾಡುತಿದ್ದರೂ ಸಹಾಯಕ್ಕೆ ಬಾರದ ಜನ .. #avintvcom

1 min read
Featured Video Play Icon

[5:07 pm, 22/01/2021] Sharma Avin Tv: ಚಿಕ್ಕಬಳ್ಳಾಪುರ

 

ಸ್ಲಗ್ : ಮಾನವೀಯತೆ ಮರೆತ ಸಾರ್ವಜನಿಕರು , ಕಾಲು ಮುರಿದು ರಕ್ತದ ಮಡುವಿನಲ್ಲಿ ಒದ್ದಾಡುತಿದ್ದರೂ ಸಹಾಯಕ್ಕೆ ಬಾರದ ಜನ ..

ಆಂಕರ್ : ಎಪಿಎಸ್ ಆರ್ ಟಿಸಿ ಬಸ್ ಹಾಗು ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿತ್ತು , ದ್ವಿಚಕ್ರ ವಾಹನ ಸವಾರ ಬಾಸ್ಕರ್ ಎಂಬ ಯುಕವನ ಎರಡು ಕಾಲು ಮುರಿದು ರಕ್ತದ ಮಡುವಿನಲ್ಲಿ ಒದ್ದಾಡುತಿದ್ದರೂ ಜನಸಾಮನ್ಯರು ಕನಿಷ್ಟ ಮಾನವೀಯತೆ ಮರೆತು ಸಹಾಯ ಮಾಡದೇ ಫ್ರೀ ಶೋ ನೋಡುತ್ತಿದ್ದ  ಕರುಣಾಜನಕ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ  ಚೇಳೂರು ಹೊರವಲಯದ ಕುರಿಸಂತೆಯ ಬಳಿ ನಡೆದಿದೆ

ಮಾನವೀಯತೆ ಮರೆತ ಜನಸಾಮನ್ಯರು ..

ಅಪಘಾತದಲ್ಲಿ ಎರಡು ಕಾಲು ಮುರಿದು ಬಿದ್ದದ್ದರೂ ಸಹಾಯಕ್ಕೆ ಬಾರದ ಜನ

ಸಮಯಕ್ಕೆ ಬಾರದ ಆಂಬುಲೆನ್ಸ್

ಯುವಕನ ಪ್ರಾಣ ಸಂಕಟದಲ್ಲಿ ಫ್ರೀ ಶೋ ನೋಡಿದ ಜನ

ಎಪಿಎಸ್ ಆರ್ ಟಿ ಸಿ  ಬಸ್ ಹಾಗು ದ್ವಿಚಕ್ಕವಾಹನ ನಡುವೆ ಅಪಘಾತ..

ಕಾಲು ಮುರಿದು ರಕ್ತದ ಮಡುವಿನಲ್ಲಿ ಒದ್ದಾಡುತಿದ್ದ ಯುವಕ .

ಅಪಘಾತಕ್ಕೀಡಾದ ವ್ಯಕ್ತಿ

ನಿರವರಾತಪಲ್ಲಿ ಗ್ರಾಮದ ನಿವಾಸಿ

ಚೋಳೂರು ಹೊರವಲಯದ ಕುರಿಸಂತೆ ಬಳಿ ಅಪಘಾತ

ಚಿಕ್ಕಬಳ್ಳಾಪುರ ಜಿಲ್ಲೆಯ ಚೋಳೂರು ತಾಲ್ಲೂಕು

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author