ಶ್ರೀರಾಮ ಮಂದಿರ ನಿಧಿಸಮರ್ಪಣ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕುರಾಮ ಮಂದಿರ ನಿಧಿ ಸಮರ್ಪಣ ಕಾರ್ಯಕ್ರಮ #avintvcom
1 min read
ಶ್ರೀರಾಮ ಮಂದಿರ ನಿಧಿಸಮರ್ಪಣ ಅಭಿಯಾನ ಶಿರಹಟ್ಟಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು
ರಾಮ ಮಂದಿರ ನಿಧಿ ಸಮರ್ಪಣ ಕಾರ್ಯಕ್ರಮ ವಿಜ್ರಂಭಣೆಯಿಂದ ಅದ್ದೂರಿಯಿಂದ ಜರುಗಿತ್ತು
ಅಥಣಿ ತಾಲೂಕ ಶಿರಹಟ್ಟಿ ಗ್ರಾಮದಲ್ಲಿ ನಡೆಯಿತು ಈ ಸಂದರ್ಭದಲ್ಲಿ ಗ್ರಾಮ ಸಮಿತಿ ನಿಧಿ ಸಮರ್ಪಣ ಮುಖಂಡರಾದ ಅಶೋಕ್ ದಾನಗೌಡ ಪುಟ್ಟು ಹಿರೇಮಠ್ ಬಾ ಳು ನಿಷ್ಪತಿ ಕುಂತಲ ಅಸ್ಕಿ ನಿಂಗಪ್ಪ ನಂದೇಶ್ವರ್ ರಾಮು ನಿಷ್ಪತ್ತಿ ಸಂಜು ತೇಲಿ ಮಹಾಂತೇಶ್ ತೇಲಿ ಹಾಗೂ ಗ್ರಾಮದ ಮುಖಂಡರು ಅನೇಕರು ಮುಖಂಡರು ಉಪಸ್ಥಿತರಿದ್ದರು