ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಿರುಗುಪ್ಪ ಶಾಖೆ ವತಿಯಿಂದ ಪ್ರತಿಭಟನೆ #avintvcom
1 min read
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಿರುಗುಪ್ಪ ಶಾಖೆ
1) ವಿದ್ಯಾರ್ಥಿವೇತನ ಬಿಡುಗಡೆಗೊಳಿಸಿ.
2)ಹಾಸ್ಟೆಲ್ ಗಳನ್ನು ಎಲ್ಲಾ ವಿದ್ಯಾರ್ಥಿಗಳಿಗೆ ತೆರೆಯಿರಿ
3)ಅತಿಥಿ ಉಪನ್ಯಾಸಕರ ನೇಮಕಾತಿ ಅವಶ್ಯಕ.
ಈ ಮೂರು ಸಮಸ್ಯೆಗಳಿಗೆ ಸರ್ಕಾರ ತಕ್ಷಣವೇ ಸ್ಪಂದಿಸುವಂತೆ ಆಗ್ರಹಿಸಿ ಇಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಿರುಗುಪ್ಪ ಶಾಖೆ ವತಿಯಿಂದ ಪ್ರತಿಭಟನೆ ಮೂಲಕ ತಹಸೀಲ್ದಾರ್ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯ ಸಮಿತಿ ಸದಸ್ಯರಾದ ಎಂ ಎಸ್. ಅಂಬಣ್ಣ ಹಾಗೂ ಬಳ್ಳಾರಿ ಜಿಲ್ಲೆ ಸಹ ಸಂಚಾಲಕರಾದ ಕುಮಾರ್ ನಾಯಕ್, ನಗರ ಕಾರ್ಯದರ್ಶಿಗಳದಾ ಗಣೇಶ, ತಾಲೂಕು ಸಂಚಾಲಕರಾದ ವೀರಭದ್ರ ಗೌಡ, ತಾಲೂಕು ಹೋರಾಟ ಪ್ರಮುಖರಾದ ಅಶೋಕ್, ಹಾಸ್ಟೆಲ್ ಪ್ರಮುಖರಾದ ಕನಕೇಶ್ ಭಾಗವಸಿದರು