day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಶಿಡ್ಲಘಟ್ಟ ತಾಲೂಕಿನ ತಾದೂರು ಗ್ರಾಮದಲ್ಲಿ ಹೊರ ವಲಯದಲ್ಲಿ ನಕಲಿ ಮದ್ಯ ವಶ…#avintvcom – AVIN TV

लाइव कैलेंडर

May 2024
M T W T F S S
 12345
6789101112
13141516171819
20212223242526
2728293031  

AVIN TV

Latest Online Breaking News

ಶಿಡ್ಲಘಟ್ಟ ತಾಲೂಕಿನ ತಾದೂರು ಗ್ರಾಮದಲ್ಲಿ ಹೊರ ವಲಯದಲ್ಲಿ ನಕಲಿ ಮದ್ಯ ವಶ…#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಹತ್ತು ಲಕ್ಷ ನಕಲಿ ಮದ್ಯ   ವಶಪಡಿಸಿಕೊಂಡ ಅಬಕಾರಿ ಇಲಾಖೆ ಅಧಿಕಾರಿಗಳು

ಶಿಡ್ಲಘಟ್ಟ ತಾಲೂಕಿನ ತಾದೂರು ಗ್ರಾಮದಲ್ಲಿ ಹೊರ ವಲಯದಲ್ಲಿ ನಕಲಿ ಮದ್ಯ ವಶ

ತಾದೂರು ಗ್ರಾಮದ ಮಂಜುನಾಥ್ ರವರ ರೇಷ್ಮೆ ಹುಳು ಸಾಕಾಣಿಕೆ ಮನೆಯಲ್ಲಿ ನಕಲಿ ಮದ್ಯ ವಶ

ಶಿಡ್ಲಘಟ್ಟ ತಾಲ್ಲೂಕಿನ ತಾದೂರು ಗ್ರಾಮದ ಹೊರವಲಯದಲ್ಲಿರುವ ತೋಟದಲ್ಲಿ ರೇಷ್ಮೆ ಸಾಕಾಣಿಕೆ ಮನೆಯಲ್ಲಿ 37,900 ಲೀಟರ್ ನಕಲಿ ಮದ್ಯ ಹಾಗೂ 1200 ಲೀಟರ್ ಮದ್ಯಸಾರ ವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ನಕಲಿ ಮದ್ಯವನ್ನು ತಾದೂರು ಗ್ರಾಮದ ಹೊರವಲಯದಲ್ಲಿರುವ ರೇಷ್ಮೆ ಹುಳು ಸಾಕಾಣಿಕೆ ಮನೆಯಲ್ಲಿ ತಯಾರಿಸಿ ಅಲ್ಲಿಂದ ರಾತ್ರೋ ರಾತ್ರಿ ಹೊರ ರಾಜ್ಯ ತಮಿಳುನಾಡಿಗೆ  ಕೊಂಡೊಯ್ದು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

ಭಾನುವಾರ ಮುಂಜಾನೆ ಸುಮಾರು 3 ಗಂಟೆ ಸಮಯದಲ್ಲಿ ಅಬಕಾರಿ ಇಲಾಖೆಗೆ ಖಚಿತ ಮಾಹಿತಿ ಮೇರೆಗೆ ಅಬಕಾರಿ ಉಪ ಆಯುಕ್ತರು ಚಿಕ್ಕಬಳ್ಳಾಪುರ ಜಿಲ್ಲೆ ಬಿ.ಪಿ. ನರೇಂದ್ರಕುಮಾರ್ ನೇತೃತ್ವದಲ್ಲಿ ನಕಲಿ ಮದ್ಯ ತಯಾರಿಕಾ ಮನೆಯ ಮೇಲೆ ದಾಳಿ ಮಾಡಿ .ಕಾಪರ್ ಬ್ಯಾರೆಲ್, ಬ್ಲಾಕ್ ಪರಲ್ ಬ್ರಾಂದಿ, ಎಕ್ಸ್ಪ್ರೆಸ್ ಸ್ಪೆಷಲ್ ಬ್ರಾಂದಿ, ಸ್ಪಿರಿಟ್, ಬ್ಲೆಂಡ್, ಗೋಲ್ಕಂಡ ಕ್ಯಾಬ್ , ಶವಲೇಸ್, ಗ್ರೀನ್ ಮ್ಯಾಜಿಕ್, ಹನಿ ಬಿ , ಮ್ಯಾಕ್ , ಡವೇಲ್ಸ್  no 1, ಸುಮಾರು 10 ಲಕ್ಷ ಬೆಲೆ ಬಾಳುವ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ

ಮದ್ಯಸಾರ ಹಾಗೂ ನಕಲಿ ಮದ್ಯವನ್ನು ವಶಪಡಿಸಿಕೊಂಡು ಆರೋಪಿ ಮಂಜುನಾಥ್ ನನ್ನು ಬಂದಿಸಿದ್ದು, ಈ ನಕಲಿ ಮದ್ಯವನ್ನು  ಕಳೆದ  ನಾಲ್ಲ್ಕು ದಿನಗಳಿಂದ ಈ ಕೆಲಸ ಅರಂಭಿಸಿರುವುದಾಗಿ ತಿಳಿದು ಬಂದಿದೆ, ಮದ್ಯ ಸಾರ ತಯರುಸಿತ್ತೀರುವ ಎಲ್ಲಾ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಮುಂದಿನ ತನಿಕೆ ನಡೆಸುವುದಾಗಿ ಅಬಕಾರಿ ಇಲಾಖೆ ಡಿಸಿ ನರೇಂದ್ರಕುಮಾರ್  ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಅಬಕಾರಿ ಡಿವೈಎಸ್ ಜಿ ಪಿ ವಿಶ್ವನಾಥ ಬಾಬು, ಫಿರೋಜ್ ಖಾನ್ ಕಿಲ್ಲೇದಾರ್, ಸಿಬ್ಬಂದಿ

ಕೆ.ಲಂಕೆ ಹನುಮಯ್ಯ,  ಎಸ್.ಎ.ಶಂಕರ್ ಪ್ರಸಾದ್, ಜಿ.ಮಂಜುಳಾ, ನಿತಿನ್, ರಾಘವೇಂದ್ರ, ಕರಿಲಿಂಗ, ರಮೇಶ್, ಪ್ರಶಾಂತ್, ಅಜಿತ್, ಮಹೇಶ್ ಹಾಗೂ ಮತ್ತಿತರರು ಇದ್ದರು.

ವರದಿ. ಲೋಕೇಶ್.ಶಿಡ್ಲಘಟ್ಟ

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author