ಮಡಿಕೇರಿ-ತಾಳತಮನೆ ಮಾರ್ಗ ಮಧ್ಯೆ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡ… #avintvcom
1 min read
ಸಾರಿಗೆ ಬಸ್ ಡಿಕ್ಕಿ:ಬೈಕ್ ಸವಾರ ಸಾವು
ಕೊಡಗು:ಮಡಿಕೇರಿ-ತಾಳತಮನೆ ಮಾರ್ಗ ಮಧ್ಯೆ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡ ಸ್ಥಳೀಯ ನಿವಾಸಿ ದಯಾನಂದ್ ರವರ ಪುತ್ರ ಕೀರ್ತನ್ ಮೃತಪಟ್ಟಿದ್ದಾನೆ.ತಕ್ಷಣ ಮಡಿಕೇರಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಸಾಗಿಸುವ ಮಾರ್ಗ ಮಧ್ಯೆ ಕೀರ್ತನ್ ಅಸುನೀಗಿದಾನೆ.