ಮಸೀದಿ ರಸ್ತೆಯಲ್ಲಿ ಟಿಪ್ಪರ್ ಲಾರಿಯೊಂದು ಬೈಕಿಗೆ ಡಿಕ್ಕಿ ಹೊಡೆದ ಶಿವಣ್ಣ 65 ಸಾವನಪ್ಪಿದ್ದಾರೆ #avintvcom
1 min read
ಬೈಕಿಗೆ ಟಿಪ್ಪರ್ ಡಿಕ್ಕಿ:ಸವಾರ ಸಾವು
ಕೊಡಗು: ಕೊಡ್ಲಿಪೇಟೆ ಸಕಲೇಶಪುರ ನಡುವಿನ ಹೆದ್ದಾರಿ,ಮಸೀದಿ ರಸ್ತೆಯಲ್ಲಿ ಟಿಪ್ಪರ್ ಲಾರಿಯೊಂದು ಹಿಂಬದಿಯಿಂದ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಕ್ಯಾತೆ ಗ್ರಾಮದ ಶಿವಣ್ಣ 65 ಸಾವನಪ್ಪಿದ್ದಾರೆ. ಪಟ್ಟಣ ಪ್ರದೇಶವಾದ ಕಾರಣ ನಿಧಾನವಾಗಿ ಚಲಿಸುತ್ತಿದ್ದ ಬೈಕಿಗೆ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದ್ದು,ಸವಾರ ಶಿವಣ್ಣನ ತಲೆ ಮೇಲೆ ಲಾರಿ ಚಕ್ರ ಹರಿದು ಗುರುತು ಸಿಗದ ರೀತಿಯಲ್ಲಿ ಸ್ಥಳದಲ್ಲೇ ಮೃಪಟ್ಟಿದ್ದಾರೆ. ಅಪಘಾತದ ನಂತರ ಟಿಪ್ಪರ್ ಸಮೇತ ಲಾರಿ ಚಾಲಕ ಪರಾರಿಯಾಗಿದ್ದು ಕೊಡ್ಲಿಪೇಟೆ ಪೋಲಿಸರು ಶೋಧಕಾರ್ಯ ನಡೆಸುತ್ತಿದ್ದಾರೆ.