AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಬೆಳಗಾವಿ ರಾಯಬಾಗಕಳೆದ 12 ವರ್ಷಗಳಿಂದ ಪ್ರವಾಸಿ ಮಂದಿರ ಲೋಕಾರ್ಪಣೆ ಮಾಡದ ಅಧಿಕಾರಿಗಳು #avintvcom

1 min read
Featured Video Play Icon

ಬೆಳಗಾವಿ ರಾಯಬಾಗ

ಕಳೆದ 12 ವರ್ಷಗಳಿಂದ ಪ್ರವಾಸಿ ಮಂದಿರ ಲೋಕಾರ್ಪಣೆ ಮಾಡದ ಅಧಿಕಾರಿಗಳು

ರಾಯಬಾಗ ತಾಲೂಕಿನ ಅಳಗವಾಡಿ ಗ್ರಾಮದಲ್ಲಿರುವ ಪ್ರವಾಸಿ ಮಂದಿರ

ಸಂಘಟನೆಗಳಿಂದ ಲೋಕಾರ್ಪಣೆ ಮಾಡದೇ ಇರುವುದರಿಂದ ಅಮರಣ ಆಮರಣ ಉಪವಾಸ ಸತ್ಯಾಗ್ರಹ ಕೈಗೊಳುವ ಎಚ್ಚರಿಕೆ.

ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಅಳಗವಾಡಿ

ಗ್ರಾಮದಲ್ಲಿರುವ ಪ್ರವಾಸಿ ಮಂದಿರ 12 ವರ್ಷಗಳ ಹಿಂದೆ ಶಂಕುಸ್ಥಾಪನೆಯಾಗಿ ನಂತರ ಪ್ರವಾಸಿ ಮಂದಿರವು ಸಾರ್ವಜನಿಕರ

ತೆರಿಗೆ ಹಣದಲ್ಲಿ ಸುಮಾರು 40 ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಾಣವಾಗಿ ಸುಮಾರು 10 ವರ್ಷ ಕಳೆದರು

ಇನ್ನು

ಲೋಕಾರ್ಪಣೆಯಾಗದೆ ಉಳಿದಿರುವುದರಿಂದ

ಶೀಘ್ರವಾಗಿ ಲೋಕಾರ್ಪಣೆ ಮಾಡಬೇಕೆಂದ ಹೊಂಗಿರಣ ಶೈಕ್ಷಣಿಕ ಮತ್ತು ಸಾಂಸ್ಕ್ರತಿಕ ಸಂಘ  ಹಾಗೂ ಕುಡಚಿ ಜನಸೇವಾ ಸಂಘಟನೆಯಿಂದ  ಜನೇವರಿ 26 ರೊಳಗಾಗಿ ಲೋಕಾರ್ಪಣೆ ಮಾಡದಿದ್ದರೆ, ಪ್ರವಾಸಿ ಮಂದಿರದ ಮುಂದೆ ಸಾರ್ವಜನಿಕರೊಂದಿಗೆ ಫೆಬ್ರುವರಿ

01 ರಂದು ಆಮರಣ ಉಪವಾಸ ಸತ್ಯಾಗ್ರಹ ಮಾಡುತ್ತೇವೆಂದು ರಾಯಬಾಗ ತಹಶೀಲ್ದಾರ ಮನವಿ ಸಲ್ಲಿಸಿದರು.

ಬೈಟ್ : ವಿಶ್ವನಾಥ ಗಾಣೀಗೇರ ಕುಡಚಿ ಜನಸೇವಾ ಸಂಘದ ಅಧ್ಯಕ್ಷ.

ಈ ಸಂದರ್ಭದಲ್ಲಿ ಹೊಂಗಿರಣ ಶೈಕ್ಷಣಿಕ ಮತ್ತು ಸಾಂಸ್ಕ್ರತಿಕ ಸಂಘ ರಾಜು ಐತವಾಡೆ. ಹಣಮಂತ ಸಣ್ಣಕ್ಕಿನವರ. ಶ್ರೀಧರ ಗಾಣಗೇರ. ವಿಠ್ಠಲ‌ ಬಡಿಗೇರ. ಸಂಜು ಸಣ್ಣಕ್ಕಿನವರ. ಹಾಗೂ ಸಂಘಟನೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ…..ಪೀರು ನಂದೇಶ್ವರಃ ಬೆಳಗಾವಿ

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author