AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ರಾಮಮಂದಿರ ನಿರ್ಮಾಣ ನಿಧಿ ಸಂಗ್ರಹಣಾ ಅಭಿಯಾನದಲ್ಲಿ, ಜೋಡಕುರಳಿ ಸಿದ್ದಾರೂಡ ಮಠದ .. #avintvcom

1 min read
Featured Video Play Icon

ಅಂಕಲಿ

ಇಂದು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಆಯೋಜಿಸಿದ್ದ ರಾಮಮಂದಿರ ನಿರ್ಮಾಣ ನಿಧಿ ಸಂಗ್ರಹಣಾ ಅಭಿಯಾನದಲ್ಲಿ, ಜೋಡಕುರಳಿ  ಸಿದ್ದಾರೂಡ ಮಠದ  ಶ್ರೀ ಪರಮ ಪೂಜ್ಯ ಶ್ರೀ ಚಿದ್ಗನಾನಂದ ಭಾರತಿ ಮಹಾಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಕು. ಬಸವಪ್ರಸಾದ ಜೊಲ್ಲೆ ಅವರು ಭಾಗವಹಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಾಯಿತು.ಬಳಿಕ  ಐತಿಹಾಸಿಕ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ  ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಮಹೇಶ ಭಾತೆ,ಸಿ.ಬಿ.ಕೋರೆ ಸಕ್ಕರೆ ಕಾರ್ಖಾನೆಯ ಸಂಚಾಲಕರಾದ ಶ್ರೀ ಮಲ್ಲಿಕಾರ್ಜುನ ಕೋರೆ,ಶ್ರೀ ಪರಶುರಾಮ ಬಂಕಾಪುರೆ, ರಾಷ್ಟ್ರೀಯ ಸ್ವಯಂ ಸಂಘದ ಸೇವಕರು, ಗ್ರಾಮ್ ಪಂಚಾಯತ್  ಸದಸ್ಯರು, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

आज चिक्कोडी तालुक्यातील अंकली गावात आयोजित केलेल्या राम मंदिर बांधकाम निधी संग्रह मोहिमेमध्ये, जोडकुरुळी सिद्धारुड मठातील परम पूज्य श्री. चिद्गणानंद भारती महास्वामीजींच्या दिव्य सानिध्यात  बसवज्योती युथ फाऊंडेशनचे  अध्यक्ष कु. बसवप्रसाद जोल्ले यांनी भाग घेऊन कार्यक्रमास उद्देशून संबोधित केले त्यानंतर ऐतिहासिक राममंदिराच्या बांधकामासाठी दान करण्याची विनंती करण्यात आली.

यावेळी माजी ग्रामपंचायत सदस्य श्री. महेश भाते, सी बी कोरे साखर कारखान्याचे संचालक श्री. मल्लिकार्जुन कोरे, श्री. परशुराम बंकापुरे, राष्ट्रीय स्वयं संघाचे सेवक, ग्रामपंचायत सदस्य व ग्रामस्थ उपस्थित होते.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author