AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸ್ವಾಮಿ ವಿವೇಕಾನಂದರ 158ನೇ ಜಯಂತಿ ಕಾರ್ಯಕ್ರಮವನ್ನುವಿದ್ಯಾರ್ಥಿ ಪರಿಷತ್ ಇಂಡಿ ನಗರ ಸಹ ಕಾರ್ಯದರ್ಶಿ… #avintvcom

1 min read
Featured Video Play Icon

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾಗೂ ಸ್ವಾಮಿ ವಿವೇಕಾನಂದ ಯುವಪಡೆ ಇಂಡಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ 158ನೇ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮವನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಇಂಡಿ ನಗರ ಸಹ ಕಾರ್ಯದರ್ಶಿ

ಶ್ರೀ ಶಿವಕುಮಾರ್ ಬರಡೋಲ ಮಾತನಾಡಿದರು,ಇಂಡಿ ತಾಲೂಕು ದಂಡಾಧಿಕಾರಿ ತಶಿಲ್ದಾರ್ , ಅಧ್ಯಕ್ಷತೆ ವಹಿಸಿದ್ದರು,  ಇಂಡಿ ಆರಕ್ಷಕ ಠಾಣೆಯ ಪಿಎಸ್ಐ ಮಾಳಪ್ಪ ಪೂಜಾರಿ ಹಾಗೂ ಎಬಿವಿಪಿ ಯ ಶ್ರೀಧರ್ ಕ್ಷತ್ರಿ ಹಾಗೂ ಅನೇಕ ಇಂಡಿಯ ಯುವ ದುರಿಣರು ಉಪಸ್ಥಿತರಿದ್ದರು.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author