ಸ್ವಾಮಿ ವಿವೇಕಾನಂದರ 158ನೇ ಜಯಂತಿ ಕಾರ್ಯಕ್ರಮವನ್ನುವಿದ್ಯಾರ್ಥಿ ಪರಿಷತ್ ಇಂಡಿ ನಗರ ಸಹ ಕಾರ್ಯದರ್ಶಿ… #avintvcom
1 min read
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾಗೂ ಸ್ವಾಮಿ ವಿವೇಕಾನಂದ ಯುವಪಡೆ ಇಂಡಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ 158ನೇ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮವನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಇಂಡಿ ನಗರ ಸಹ ಕಾರ್ಯದರ್ಶಿ
ಶ್ರೀ ಶಿವಕುಮಾರ್ ಬರಡೋಲ ಮಾತನಾಡಿದರು,ಇಂಡಿ ತಾಲೂಕು ದಂಡಾಧಿಕಾರಿ ತಶಿಲ್ದಾರ್ , ಅಧ್ಯಕ್ಷತೆ ವಹಿಸಿದ್ದರು, ಇಂಡಿ ಆರಕ್ಷಕ ಠಾಣೆಯ ಪಿಎಸ್ಐ ಮಾಳಪ್ಪ ಪೂಜಾರಿ ಹಾಗೂ ಎಬಿವಿಪಿ ಯ ಶ್ರೀಧರ್ ಕ್ಷತ್ರಿ ಹಾಗೂ ಅನೇಕ ಇಂಡಿಯ ಯುವ ದುರಿಣರು ಉಪಸ್ಥಿತರಿದ್ದರು.