ಹರಪ್ನಳ್ಳಿ ಸರ್ಕಲ್ ನಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದ ವೃದ್ಧ ಮಹಿಳೆ ಒಬ್ಬರ ಆರೋಗ್ಯದಲ್ಲಿ ಏರುಪೇರು .#avintvcom
1 min readಬಿಗ್ ಬ್ರೇಕಿಂಗ್ ನ್ಯೂಸ್ .
ನಗರದ ಹರಪ್ನಳ್ಳಿ ಸರ್ಕಲ್ ನಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದ ವೃದ್ಧ ಮಹಿಳೆ ಒಬ್ಬರ ಆರೋಗ್ಯದಲ್ಲಿ ಏರುಪೇರು .
ಅಂಬ್ಯುಲೆನ್ಸ್ ಮೂಲಕ ವೃದ್ಧ ಮಹಿಳೆಯನ್ನು ಆಸ್ಪತ್ರೆಗೆ ರವಾನಿಸಿದ ಜೈ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಹಾಗೂ ಅಲ್ಲಿ ನೆರೆದಿದ್ದ ಜನತೆ .
ಅಸ್ವಸ್ಥಗೊಂಡ ವೃದ್ಧ ಮಹಿಳೆಯು ಹಣ ಕಳೆದುಕೊಂಡ ರಾಜು ಅವರ ಅತ್ತೆ ಎಂದು ತಿಳಿದುಬಂದಿದೆ .
ನಗರದ ಪೊಲೀಸ್ ಠಾಣೆ ಮುಂಭಾಗದಲ್ಲೇ ನಡೆಯುತ್ತಿದ್ದ ಧರಣಿ ಸತ್ಯಾಗ್ರಹ .
ನಗರ ಠಾಣಾ ಪೊಲೀಸ್ ವರಿಷ್ಠಾಧಿಕಾರಿ ನಗರ ಠಾಣಾಧಿಕಾರಿ ನಿರ್ಲಕ್ಷತನಕ್ಕೆ ಹಿಡಿದ ಕೈಗನ್ನಡಿ ಎಂದು ಜೈ ಕರ್ನಾಟಕ ಸಂಘಟನೆಯ ಆರೋಪ .
ಆರೋಗ್ಯದಲ್ಲಿ ಏರುಪೇರಾದ ಮಹಿಳೆಯನ್ನು ಹರಿಹರದ ಸಾರ್ವಜನಿಕರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ರವಾನೆ .