ಶ್ರೀ ಟಿ ಎಸ್ ವಂಟಗೂಡಿಯವರ ಸಂಪಾದಿಸಿದ “ಭೀಮ ಬೆಳಕು” ಕವನ ಸಂಕಲನ ಬಿಡುಗಡೆ #avintvcom
1 min read
ರಾಯಬಾಗ ವದರಿ
ಫಾರ್ಮೆಟ್ AVB
ಪೈಲ್ ನೇಮ್: ಶ್ರೀ ಟಿ ಎಸ್ ವಂಟಗೂಡಿಯವರ ಸಂಪಾದಿಸಿದ “ಭೀಮ ಬೆಳಕು” ಕವನ ಸಂಕಲನ ಬಿಡುಗಡೆ
ರಾಯಬಾಗ ತಾಲೂಕೀನ ಹಿಡಕಲ್ ಗ್ರಾಮದ ವಂಟಗೂಡಿಯವರ ತೋಟದ ಮನೆಯ ಹೊರಾಂಗಣದಲ್ಲಿ ಭವ್ಯ ವೇದಿಕೆ ಮೇಲೆ ಟಿ ಎಸ್ ವಂಟಗೂಡಿ ರವರು ಸಂಪಾದಿಸಿದ “ಭೀಮ ಬೆಳಕು” ಎಂಬ ಕವನ ಸಂಕಲನ ಪುಸ್ತಕ ಬಿಡುಗಡೆ ಮಾಡಲಾಯಿತು .
ಈ ಕಾರ್ಯಕ್ರಮ ವನ್ನ ದೀಪ ಪ್ರಜ್ವಲಿಸುವ ಮೂಲಕ ಅಭಿನವ ಬುದ್ದ ಶ್ರೀ ಪ್ರದೀಪಕೂಮಾರ ಘಂಟಿ ಮಹಾರಾಜರು ಹಾಗೂ ಚಿನ್ಮಯಾನಂದ ಮಹಾಸ್ವಾಮಿಗಳು ಉದ್ಘಾಟಿಸಿದರು ಇನ್ನೂ ಭೀಮ ಭೆಳಕು ಎಂಬ ಶ್ರೀ ಟಿ ಎಸ್ ವಂಟಗೂಡಿರವರು ಸಂಪಾದಿಸಿದ ಕವನ ಸಂಕಲನ ಪುಸ್ತಕಗಳನ್ನ ಪರಮ ಪೂಜ್ಯ ಶ್ರೀ ಮಹಮ್ಮದ ಅಲಿ ಅಜ್ಜನವರು ಹಾಗೂ ಪಾಲಬಾವಿಯ ವಿರಯ್ಯಸ್ವಾಮಿಗಳು ಮತ್ತು ಎನ್ ಎಸ್ ಚೌಗಲಾ .ವಿ ಎಸ್ ಮಾಳಿ ಸರ್ ರವರು ಪುಸ್ತಕ ಬಿಡುಗಡೆ ಸಮಾರಂಭ ನೇರವೆರಿತು .
ಬೈಟ ೧:ಟಿ ಎಸ್ ವಂಟಗೂಡೆ (ಭೀಮ ಬೆಳಕು ಕವನ ಸಂಕಲನಾಕಾರರು)
ಈ ಸಂದರ್ಭದಲ್ಲಿ. ಮುತ್ತಪ್ಪ ಗಸ್ತಿ.ಈರಣ್ಣಗೌಡ ಪಾಟೀಲ. ಬಿ ಆರ್ ಅಜೂರ. ಪುಂಡಲಿಕ ಕುಳ್ಳೋಳಿ.ಎಸ್ ಪಿ ದಡ್ಡಿ.ಸಿ ಆರ್ .ಮನ್ನಿಕೇರಿ. ಬಸವರಾಜ ಅರಿಕೇರಿ ಇನ್ನೂ ಹಲವಾರು ಗಣ್ಯಮಾನ್ಯರು ಹಿಡಕಲ್ ಹಾಗೂ ಸುತ್ತಮೂತ್ತಲಿನ ಗ್ರಾಮದ ಗುರು ಹೀರಿಯರು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು
ಈ ಕಾರ್ಯಕ್ರಮದ ನೀರೂಪನೆಯನ್ನ ವಿದ್ಯಾ ರೇಡ್ಡಿ ಹಾಗೂ ಬಿ ಎಲ್ ಘಂಟಿ ನೆರವೆರಿಸಿದರು
ವರದಿ.ಮಹಾದೇವ ಕಾಂಬಳೆ ರಾಯಬಾಗ