ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಜುಗುಳ ಗ್ರಾಮದಲ್ಲಿ ಇವತ್ತು “ಅರಿಹಂತ ಸೌದರ್ಯ ಬ್ಯಾಂಕ್ #avintvcom

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಜುಗುಳ ಗ್ರಾಮದಲ್ಲಿ ಇವತ್ತು “ಅರಿಹಂತ ಸೌದರ್ಯ ಬ್ಯಾಂಕ್ ವತಿಯಿಂದ ಜುಗುಳ ಗ್ರಾಮದ ನೂತನ ಗ್ರಾಮ ಪಂಚಾಯತಿ ಸದಸ್ಯರಿಗೆ ಸತ್ಕಾರ.
ಈ ವೇಳೆ ಗ್ರಾಮ ಪಂಚಾಯತಿ ಸದ್ಯಸರಾದ :ಅರುಣ ನೇಮಿನಾಥ ಗಣೆಶವಾಡಿ ಹಾಗೂ ಅಶಿಪ ಮಜಕುರೆ ,ಹಾಗೂ ರವಿಂದ್ರ ಘಣಕೆ , ಹಾಗೂ ಸೊಹೆಲ ಮುರಸಲ , ಜಾಹಾಂಗಿರ ಕಲಾವಂತ ,ಹಮಜಾ ಗಡಕರಿ ಹಾಗೂ ಜುಗುಳ ಗ್ರಾಮದ ಮುಖಂಡರಾದ ,ಸುರೆಶ ಪಾಟೀಲ ,ದಿಪಕ ಪಾಟಿಲ ಡಾ”ಉಮೆಶ ಪಾಟಿಲ ,ಅಶೊಕ ಸುಂಕೆ ,ಶಿವಾನಂದ ಶಮಣೆವಾಡಿ ‘ರಾಜು ಕಡೊಲೆ ಇನ್ನು ಮುಖಂಡರು ಉಪಸ್ಥಿತಿ ಇದ್ದರು.