AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಜುಗುಳ ಗ್ರಾಮದಲ್ಲಿ ಇವತ್ತು “ಅರಿಹಂತ ಸೌದರ್ಯ ಬ್ಯಾಂಕ್ #avintvcom

Featured Video Play Icon

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಜುಗುಳ ಗ್ರಾಮದಲ್ಲಿ ಇವತ್ತು “ಅರಿಹಂತ ಸೌದರ್ಯ ಬ್ಯಾಂಕ್ ವತಿಯಿಂದ ಜುಗುಳ ಗ್ರಾಮದ ನೂತನ ಗ್ರಾಮ ಪಂಚಾಯತಿ ಸದಸ್ಯರಿಗೆ ಸತ್ಕಾರ.

ಈ ವೇಳೆ ಗ್ರಾಮ ಪಂಚಾಯತಿ ಸದ್ಯಸರಾದ :ಅರುಣ ನೇಮಿನಾಥ ಗಣೆಶವಾಡಿ ಹಾಗೂ ಅಶಿಪ ಮಜಕುರೆ ,ಹಾಗೂ ರವಿಂದ್ರ ಘಣಕೆ , ಹಾಗೂ ಸೊಹೆಲ ಮುರಸಲ , ಜಾಹಾಂಗಿರ ಕಲಾವಂತ ,ಹಮಜಾ ಗಡಕರಿ ಹಾಗೂ ಜುಗುಳ ಗ್ರಾಮದ ಮುಖಂಡರಾದ  ,ಸುರೆಶ ಪಾಟೀಲ ,ದಿಪಕ ಪಾಟಿಲ ಡಾ”ಉಮೆಶ ಪಾಟಿಲ ,ಅಶೊಕ ಸುಂಕೆ ,ಶಿವಾನಂದ ಶಮಣೆವಾಡಿ ‘ರಾಜು ಕಡೊಲೆ ಇನ್ನು ಮುಖಂಡರು ಉಪಸ್ಥಿತಿ ಇದ್ದರು.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author