ದೇವನಹಳ್ಳಿ ತಾಲ್ಲೂಕಿನ ಸಾವಕನಹಳ್ಳಿ ಗ್ರಾಮಕೆ ಮಾಜಿ ಸಚಿವ ಹಾಗೂ ಹಾಲಿ ಶಾಸಕರಾದ ಕೃಷ್ಣಬೈರೇಗೌಡ ಬೇಟಿ. #avintvcom
1 min read
ಅಂಕ್ಯರ್ :- ದೇವನಹಳ್ಳಿ ತಾಲ್ಲೂಕಿನ ಸಾವಕನಹಳ್ಳಿ ಗ್ರಾಮಕೆ ಮಾಜಿ ಸಚಿವ ಹಾಗೂ ಹಾಲಿ ಶಾಸಕರಾದ ಕೃಷ್ಣಬೈರೇಗೌಡ ಬೇಟಿ. ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಭ್ಯರ್ತಿಗಳು ಹೆಚಾಗಿ ಜಯಶೀಲಾರದ ಗ್ರಾಮಗಳ ಅಭ್ಯರ್ತಿಗಳಿಗೆ ಅಭಿನಂದಿಸಲು ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಹೆಚ್ಚಿನದಾಗಿ ಜಯ ಶೀಲರನಾ ಗಿಸಿಕೊಂಡಿರುವ ಮುಖಂಡರಾದ ಎಸ್.ಪಿ. ಮುನಿರಾಜು ರವರ ಮನೆಗೆ ಬೇಟಿನೀಡಿದರು. ನಂತರ ಕೆಲ ಪಕ್ಷಗಳನ್ನು ತೊರೆದು ಕಾಂಗ್ರೆಸ್ ಪಕ್ಷಕೆ ಸೇರ್ಪಡೆ ಯಾದವರನ್ನು ಗುರುತಿಸಿ ಅಭಿನಂದಿಸಿದರು
ವಾ.ಓ:- ಸಾವಕನಹಳ್ಳಿ ಗ್ರಾಮದ ಎಸ್. ಪಿ. ಮುನಿರಾಜು ರವರ ನೇತೃತ್ವದಲ್ಲಿ ಚುವಣೆಯಲ್ಲಿ ಐದಕೆ ಐದು ಅಭ್ಯರ್ತಿಗಳನ್ನು ಗೆಲ್ಲಿಸಿಕೊಂಡಿರುವ ಹಿನ್ನೇಲೆ ಎಲ್ಲ ಸದಸ್ಯರುಗಳ್ಳನ್ನು ಹಾಗು ಗೆಲುವಿಗೆ ಸಹಕಾರ ನೀಡಿದ್ದ ಸಾವಕನಹಳ್ಳಿ ಶ್ರೀನಿವಾಸ್ ಅವರಿಗೆ ಕೃಷ್ಣಬೈರೇಗೌಡರು ಅಭಿನಂದಿಸಿದರು
ಬೈಟ್ :- 1 ಎಸ್. ಪಿ ಮುನಿರಾಜ್ ಮಾತನಾಡಿ ನಮ್ಮ ಗೆಲುವಿಗೆ ಶ್ರೀರಕ್ಷೆ ನಮ್ಮ ಮಾಜಿ ಸಚಿವ ಹಾಗು ಹಾಲಿ ಶಾಸಕರಾದ ಕೃಷ್ಣಬೈರೇಗೌಡರು ನಮ್ಮ ತಾಲ್ಲೂಕಿಗೆ ಮಾಡಿರುವ ಸಹಕಾರ ನಮ್ಮ ತಾಲೂಕಿನಲ್ಲಿ ನಮ್ಮ ಪಕ್ಷದ ಶಾಸಕರಿಲ್ಲ ಎನ್ನುವ ಕೊರಗನ್ನು ನಮಗೆ ತೀರಿಸಿದ್ದಾರೆ. ನಮ್ಮ ತಾಲ್ಲೂಕಿನ ಪ್ರತಿಯೊಂದು ಕೆರೆಗಳಿಗೆ ಕೆ ಸಿ ವ್ಯಾಲಿಯು ನೀರನು ತಂದು ಎಲ್ಲ ಕೆರೆಗಳಿಗೆ ನೀರು ತುಂಬಿಸಿ ಅಂತರ್ಜಾಲ ಕಾಪಾಡಿದ್ದಾರೆ ಪ್ರತಿಬೋರ್ವೆಲ್ ಗಳಲು ನೀರಿನ ಅಹಾಕಾರ ಹೆಚ್ಚುತಿದೆ ಅವರ ಸಹಕಾರ ವನ್ನು ಅರಿತು ನಮ್ಮ ಗ್ರಾಮಸ್ಥರು ನಮಗೆ ಅವರ ಅಮೂಲ್ಯ ಮತನೀಡಿ ಜಯಶೀಲಾರನ್ನಾಗಿ ಮಾಡಿದ್ದಾರೆ ಎಂದು ತಿಳಿಸಿದರು
ಬೈಟ್ :- 2 ಸಾವಕನಹಳ್ಳಿ ಶ್ರೀನಿವಾಸ್ ಮಾತನಾಡಿ ಇಷ್ಟೊಂದು ಕಾಂಗ್ರೆಸ್ ಅಭ್ಯರ್ತಿಗಳು ಗೆಲುವು ಸಾಧಿಸಲು ಕಾರಣ ನಮ್ಮ ಮುಖಂಡರಾದ ಎಸ್. ಪಿ. ಮುನಿರಾಜು ನಮ್ಮ ಗ್ರಾಮದ ಅಭಿರುದ್ದಿ ಹಾಗು ಪ್ರತಿ ಬಡವರಿಗೆ ಹಾಗು ದಿನಾದಲಿತರಿಗೆ ಮತ್ತು ಗ್ರಾಮದ ಸರ್ವತೋಮುಖ ಅಭಿರುದಿಗೆ ಪ್ರತಿನಿತ್ಯವು ಸಹಕರಿಸುತ್ತಾರೆ ಎಂದು ತಿಳಿಸಿದ್ದರು
ಈ ಸಂದರ್ಭದಲ್ಲಿ ದೇವನಹಳ್ಳಿ ಬ್ಲಾಕ್ ಕ್ಯಾಂಗ್ರೆಸ್ ಅಧ್ಯಕ್ಷರಾದ ಪ್ರಸನ್ನಕುಮಾರ್. ದೇವನಹಳ್ಳಿ ತಾಲ್ಲೂಕು ಖಾದಿಬೋರ್ಡ್ ಅಧ್ಯಕ್ಷ ನಾಗೇಗೌಡ.ಜಿಲ್ಲಾ ಕಾಂಗ್ರೆಸ್ ಯೂತ್ ಅಧ್ಯಕ್ಷ ನಾಗೇಶ್. ದಿ ರಾಜ್ ಗೌಡ ಹಾಗು ಎಲ್ಲ ಮುಕಾಂಡ ಕಾರ್ಯಕರ್ತರು ಹಾಜರಿದ್ದರು
ವರದಿ ರಾಜುಗೌಡ ದೇವನಹಳ್ಳಿ ತಾಲ್ಲೂಕು