ಇಂದು ಅಥಣಿ ತಾಲೂಕಿನ ಮದಭಾವಿ ಗ್ರಾಮದ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಪಕ್ಷದ ನೂತನ … #avintvcom
1 min read
ಇಂದು ಅಥಣಿ ತಾಲೂಕಿನ ಮದಭಾವಿ ಗ್ರಾಮದ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಪಕ್ಷದ ನೂತನ ಗ್ರಾಮ ಪಂಚಾಯತ ಸದಸ್ಯರಾಗಿ ಆಯ್ಕೆ ಆದ ಸಂತೋಷ ಕಲ್ಲೋತ್ತಿ ,ಅಶೋಕ ಗಾಡಿವಡ್ಡರ ಇವರಿಗೆ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಪ್ರವೀಣ ನಾಯಿಕ ,ಸುರೇಶ ನಾಯಿಕ,ಮಾರುತಿ ಮಗದುಮ್ಮ ,ಬಾಪುಸೋ ಆಬ್ಯಂಕರ ,ಮಹಾದೇವ ನಾಯಿಕ,ಅಸ್ಲಾಮ್ ಮುಲ್ಲಾ ,ಮಾರುತಿ ಭಂಡಾರೆ,ಸಿದರಾಯ ತೊಡಕರ ,ವಿಷ್ಣು ಕಾಂಬಳೆ , ಮಲ್ಲಪ್ಪಾ ಗಸ್ತಿ , ಸೂರಜ ಶಿಂದೆ ,ನಾಯ್ಕುಬಾ ಶಿಂದೆ ವಿಶ್ವನಾಥ ಭಂಡಾರೆ,ಪಂಡರೀನಾಥ ಭಂಡಾರೆ,ದತ್ತಾ ಮಡಿವಾಳ,ಚಂದ್ರಕಾಂತ ಕಾಂಬಳೆ,ಸಿದ್ದುಬಾ ಭಂಡಾರೆ ಹಾಗೂ ಮುಂತಾದವರು ಉಪಸ್ಥಿತರಿದ್ದರು .