ಚಿಕ್ಕಮಗಳೂರು ಮೂಡಿಗೆರೆ ದತ್ತ ಜಯಂತಿ ಹಿನ್ನಲೆಯಲ್ಲಿ ಕೊಟ್ಟಿಗೆಹಾರ, ಬಣಕಲ್ ಎಲ್ಲಾ ಬಂದ್. #avintvcom
1 min read
ಚಿಕ್ಕಮಗಳೂರು
ಮೂಡಿಗೆರೆ
ದತ್ತ ಜಯಂತಿ ಹಿನ್ನಲೆಯಲ್ಲಿ
ಕೊಟ್ಟಿಗೆಹಾರ, ಬಣಕಲ್ ಎಲ್ಲಾ ಬಂದ್.
ಯಾವುದೇ ಅಹಿತಕರ ಘಟನೆಗಳು ನಡೆದಂತೆ ಬಂದ್ ಮಾಡಲು ಆದೇಶ ಕೊಟ್ಟ ಜಿಲ್ಲಾಧಿಕಾರಿ ಡಾ,ಬಗಾದಿ ಗೌತಮ್
ಜಿಲ್ಲಾಡಳಿತ ಆದೇಶದಂತೆ ಬಂದ್ ಮಾಡಿದ ಅಂಗಡಿ ಮುಂಗಟ್ಟುಗಳು
ದಕ್ಷಿಣ ಕನ್ನಡ ಜಿಲ್ಲೆಯಿಂದಾ 154 ಕ್ಕೂ ಹೆಚ್ಚು ವಾಹನಗಳಲ್ಲಿ 1500 ಕ್ಕೂ ಹೆಚ್ಚು ದತ್ತ ಪೀಠಕ್ಕೆ ತೆರಳಿದ ದತ್ತ ಭಕ್ತಾದಿಗಳು
ಚಿಕ್ಕಮಗಳೂರು ಜಿಲ್ಲೆಯ ಬಣಕಲ್ ಮತ್ತು ಕೊಟ್ಟಿಗೆಹಾರ