ಚುನಾವಣೆ ಬಂದಾಗ ಬಳಿ ಬರುತ್ತಾರೆ ಇನ್ನಾದರೂ ಅಭಿವೃದ್ಧಿಯತ್ತ ತಮ್ಮ ಗ್ರಾಮಗಳಲ್ಲಿ ಮಾಡುತ್ತಾರೆ ಅಥವಾ ನಿಗೂಢ #avintvcom
1 min readಬೆಳಗಾವಿ ಜಿಲ್ಲೆ ಅಥಣಿ ತಾಲೂಕು
ಗ್ರಾಮ ಪಂಚಾಯಿತಿ ಚುನಾವಣೆ ಮತದಾನ ನಡೆಯಲಾಯಿತು
ಅಥಣಿ ತಾಲೂಕಿನ ಗ್ರಾಮೀಣ ಸಂಕೋನಟ್ಟಿ ಶಿವಯೋಗಿ ನಗರದಲ್ಲಿ
ಮತದಾನ ನಡೆಯಲಾಯಿತು
ಕೊರಣ ವೈರಸ್ ಹಿನ್ನೆಲೆ ಕೊರನಾ ವೈರಸ್ ಹೇಮದಂತೆ ಮತಗಟ್ಟೆಯಲ್ಲಿ ನಡೆದು ಕೊಳ್ಳಲಾಯಿತು ಮತದಾರರು ಮಾತನ್ನು ಹಾಕಿಕೊಂಡು ಬರುತ್ತಿದ್ದರು
ಮತದಾನ ಮಾಡುತ್ತಿರುವ ದೃಶ್ಯಾವಳಿಯನ್ನು ನೀವು ಕೂಡ ನೋಡಬಹುದಾಗಿದೆ
ಭೂತನಲ್ಲಿ ಮತ ಚಲಾಯಿಸಿದರು. ಕೋವಿಡ್ 19 ನಿಯಮಗಳನ್ನು ಪಾಲಿಸಿಕೊಂಡು ಹಕ್ಕು ಚಲಾಯಿಸಿದರು
ಒಟ್ಟಿನಲ್ಲಿ ಗ್ರಾಮ ಪಂಚಾಯಿತಿ ಮತದಾನ ಹಲವು ಗ್ರಾಮಗಳಲ್ಲಿ ಉತ್ಸಾಹದಿಂದ ಆರಂಭಗೊಂಡಿತು.
ಮತದಾರರು ಭವಿಷ್ಯ ನಿರ್ಧಾರ ಮಾಡುತ್ತಿದ್ದಾರೆ ಫಲಿತಾಂಶ ಬಂದ ನಂತರ ಯಾರ ಭವಿಷ್ಯ ಬರಲಿದ್ದಾನೆ ಮತದಾರರ ಕಾದು ನೋಡಬೇಕಾಗುತ್ತದೆ
ಇನ್ನಾದರೂ ಚುನಾವಣೆ ಅಭ್ಯರ್ಥಿಯನ್ನು ಮತದಾರರು ಆಯ್ಕೆ ಮಾಡುತ್ತಾರೆ
ಇನ್ನಾದರೂ ಚುನಾವಣೆಯಲ್ಲಿ ವಿಜಯಶಾಲಿಯಾದ ಅಭ್ಯರ್ಥಿಗಳು
ಇನ್ನಾದರೂ ತಮ್ಮ ಗ್ರಾಮಗಳಲ್ಲಿ ಅಭಿವೃದ್ಧಿ ಹತ್ತ ಮುಖ ಮಾಡುತ್ತಾರೆ ಪಂಚಾಯತಿಯಲ್ಲಿ ವಿಜಯಶಾಲಿಯಾದ ಅಭ್ಯರ್ಥಿಗಳು
ಇನ್ನಾದರೂ ಮತದಾರರ ಮತ್ತು ಸಾರ್ವಜನಿಕರಿಗೆ ಕನವರಿಸಿ ಅಭ್ಯರ್ಥಿಗಳು ಅಭಿವೃದ್ಧಿಯನ್ನು ನಮ್ಮ ಮಾಡುತ್ತಾರೆ ಅಥವಾ ಅವರ ಮತ್ತೆ ಮರಿಚಿಕೆ ಅಭಿವೃದ್ಧಿಯನ್ನು ಮಾಡ್ತಾರೆ ಮೇಲೆ ನಿಗೂಢ
ಚುನಾವಣೆ ಇದ್ದಾಗ ಮಾತ್ರ ಅಭ್ಯರ್ಥಿಗಳು ಮತ ಕೇಳಲು ಬರುತ್ತಾರೆ ಆದರೆ ಮತದಾನ ಮುಗಿದ ಮೇಲೆ ಅಭ್ಯರ್ಥಿಗಳು ನಿಮ್ಮ ಏನಾಗಬೇಕಾಗಿದೆ ನಿಮ್ಮ ಕೆಲಸ ಏನಿದೆ ಅನ್ನೋದು ಕೇಳೋದು ಬರುವುದಿಲ್ಲ ಮತದಾರ ಭವಿಷ್ಯ ನಿರ್ಧಾರ ಮಾಡಿದ ನಂತರ ಅವರನ್ನು ಭೇಟಿಯಾಗಲು ಕೂಡ ಬರುವುದಿಲ್ಲ?
ಚುನಾವಣೆ ಅಭ್ಯರ್ಥಿಗಳ ಭವಿಷ್ಯ ಬರೆದನಂತರ ಮತದಾರರ ಬಳಿ ಹೋಗಿ ನಿಮಗೆ ಏನು ಬೇಕಾಗಿದೆ ಏನು ನಿಮ್ಮ ಸಮಸ್ಯೆ ನಿನಗೆ ಯಾವ ರೀತಿಯ ಅಭಿವೃದ್ಧಿಯಾಗಬೇಕಾಗಿದೆ ಎನ್ನುವುದು ಕೇಳಲು ಕೂಡ ಬರುವುದಿಲ್ಲ ಮತ್ತೆ ಬರುವರು ಮತ್ತೆ ಚುನಾವಣೆ ಬಂದಾಗ ಮತದಾರರ ಬಳಿ ಬರುತ್ತಾರೆ
ಇನ್ನಾದರೂ ಅಭಿವೃದ್ಧಿಯತ್ತ ತಮ್ಮ ಗ್ರಾಮಗಳಲ್ಲಿ ಮಾಡುತ್ತಾರೆ ಅಥವಾ ನಿಗೂಢ