ದತ್ತ ಜಯಂತಿ ಹಿನ್ನಲೆಯಲ್ಲಿ ಕೊಟ್ಟಿಗೆಹಾರ ಗಡಿ ಭಾಗದ ಚೆಕ್ ಪೋಸ್ಟ್ ನಲ್ಲಿ ಪೊಲೀಸರಿಂದಾ ವಾಹನಗಳ ತಪಾಸಣೆ #avintvcom
1 min read
ಚಿಕ್ಕಮಗಳೂರು
ಮೂಡಿಗೆರೆ
ದತ್ತ ಜಯಂತಿ ಹಿನ್ನಲೆಯಲ್ಲಿ ಕೊಟ್ಟಿಗೆಹಾರ ಸೂಕ್ಷ್ಮ ಗಡಿ ಭಾಗದ ಚೆಕ್ ಪೋಸ್ಟ್ ನಲ್ಲಿ ಪೊಲೀಸರಿಂದಾ ವಾಹನಗಳ ತಪಾಸಣೆ
ವಿಶ್ವ ಹಿಂದೂ ಪರಿಷತ್, ಬಜರಂಗದಳದ ವತಿಯಿಂದ ನಡೆಯುತ್ತಿರುವ ದತ್ತ ಜಯಂತಿ
ದಕ್ಷಿಣ ಕನ್ನಡ ಜಿಲ್ಲೆಯಿಂದಾ ಬರುವ ಎಲ್ಲಾ ವಾಹನಗಳ ತಪಾಸಣೆ
ಮೂರು ದಿನ ನಡೆಯುವ ದತ್ತಾತ್ರೇಯ ಪೀಠದಲ್ಲಿ ದತ್ತ ಜಯಂತಿ ಹಿನ್ನಲೆ
ಜಿಲ್ಲೆಯಲ್ಲಿ ಪೊಲೀಸರ ಸರ್ಪಗಾವಲು
1 ಎಸ್ಪಿ, 6 ಎ.ಎಸ್ಪಿ,
10 ಡಿ.ವೈ.ಎಸ್ಪಿ, 34 ಸಿ.ಪಿ.ಐ.
129 ಪಿ.ಎಸ್,ಐ, 122 ಎಎಸ್ಐ, 1594 ಪೇದೆಗಳು
263 ಹೊಂಗಾರ್ಡ್ 11ಕೆ.ಎಸ್.ಆರ್.ತುಕಡಿ 20 ಡಿ.ಎ. ಆರ್ ತುಕಡಿ ನಿಯೋಜನೆ
100ಕ್ಕೂ ಹೆಚ್ಚುಕಡೆ ಸಿಸಿಟಿವಿ,
25 ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ
ಪ್ರತಿ ವಾಹನದ ಮೇಲೂ ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ನಿಗಾವಹಿಸಿದ ಬಣಕಲ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶ್ರೀನಾಥ್ ರೆಡ್ಡಿ ಮತ್ತು ಪೊಲೀಸರು
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್ ಪೋಸ್ಟ್