लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
23/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಜೊಲ್ಲೆ ಯವರು ಭಾಗವಹಿಸಿ, ಪೂಜೆ ನೆರವೇರಿಸಿ, ಹನುಮ ಮಾಲಾಧಾತರಿಗಳಿಂದ ಹನುಮ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿ ಪ್ರಾರ್ಥಿಸಿದರು.

1 min read
Featured Video Play Icon

ಜಯ ಹನುಮಾನ ಜ್ಞಾನ  ಗುಣ ಸಾಗರ|

ಜಯ  ಕಪೀಶ ತಿಹು ಲೋಕ ಉಜಾಗರ||

ರಾಮ ದೂತ ಅತುಲಿತ ಬಲ ಧಾಮ |

ಅಂಜನೀ ಪುತ್ರ ಪವನ ಸುತ ನಾಮ||

ಇಂದು ಯಕ್ಸಂಬಾ ಪಟ್ಟಣದಲ್ಲಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳದ ನೇತೃತ್ವದಲ್ಲಿ  ನಡೆದ ಹನುಮಮಾಲಾ ಅಭಿಯಾನದಲ್ಲಿ ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಕು. ಬಸವಪ್ರಸಾದ ಜೊಲ್ಲೆ  ಯವರು ಭಾಗವಹಿಸಿ, ಪೂಜೆ ನೆರವೇರಿಸಿ, ಹನುಮ ಮಾಲಾಧಾತರಿಗಳಿಂದ ಹನುಮ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ನಾಡಿನ ಜನತೆಗೆ  ಜೈ ಬಜರಂಗಿ ಬಲಿಯ ಕೃಪಾಶಿರ್ವಾದ ಲಭಿಸಲಿ ಎಂದು ಪ್ರಾರ್ಥಿಸಿದರು.

ಈ ಸಮಾರಂಭದಲ್ಲಿ ಬಜರಂಗದಳದ ಕರ್ನಾಟಕ ಉತ್ತರ ಪ್ರಾಂತ್ಯ ಸಾಪ್ತಾಹಿಕ ಮಿಲನ ಪ್ರಮುಖರಾದ ಶ್ರೀ ವಿಠ್ಠಲ ಜಿ, ಬಜರಂಗದಳದ ಜಿಲ್ಲಾ ಸಂಯೋಜಕರಾದ ಶ್ರೀ ಲಕ್ಷ್ಮಣ ಮಿಸಾಳ, ಹಾಗೂ ಹನುಮ ಮಾಲಾಧಾರಿಗಳು, ಹಾಗೂ ಭಕ್ತಾದಿಗಳು ಪಾಲ್ಗೊಂಡಿದ್ದರು.

जय हनुमान ज्ञान गुण सागर |

जया कपिश तिहु लोक उजागर||

राम दूत अतुलित बल धाम|

अंजनी पुत्र पवन सुत नाम||

आज यक्संबा शहरात विश्व हिंदु परिषद आणि बजरंग दलाच्या नेतृत्वात आयोजित हनुममाला अभियानात बसवज्योती युथ फाऊंडेशनचे  अध्यक्ष कु. बसवप्रसाद जोल्ले यांनी सहभागी होऊन, पूजा करून, हनुम मालाधाऱ्यांच्या कडून हनुम पालकी मिरवणुकीला चालना देऊन, कार्यक्रमास उद्देशून संबोधित केले. जनतेवर जय बजरंग बलीच्या आशीर्वाद असो अशी प्रार्थना केली.

 

या कार्यक्रमास बजरंग दलाच्या उत्तर प्रांत साप्ताहिक मिलन प्रमुख श्री विठ्ठल जी, बजरंग दलाचे जिल्हा समन्वयक श्री लक्ष्मण मिसाळ, हनुम मालाधारी आणि भाविक उपस्थित होते.

ಇಂದು ಅಥಣಿ ತಾಲೂಕು ಪಟ್ಟಣದಲ್ಲಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳದ ನೇತೃತ್ವದಲ್ಲಿ  ನಡೆದ ಹನುಮಮಾಲಾ ಅಭಿಯಾನದಲ್ಲಿ * ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಇವರ ಸಂಯುಕ್ತ ಆಶ್ರಯದಲ್ಲಿ  ಯವರು ಭಾಗವಹಿಸಿ, ಪೂಜೆ ನೆರವೇರಿಸಿ, ಹನುಮ ಮಾಲಾಧಾತರಿಗಳಿಂದ ಹನುಮ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿ ಸಮಾರಂಭವನ್ನು  . ನಾಡಿನ ಜನತೆಗೆ  ಜೈ ಬಜರಂಗಿ ಬಲಿಯ ಕೃಪಾಶಿರ್ವಾದ ಲಭಿಸಲಿ ಎಂದು ಪ್ರಾರ್ಥಿಸಿದರು.

ಈ ಸಮಾರಂಭದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ

ಪದಾಧಿಕಾರಿಗಳು ಮುಖಂಡರು ಕಾರ್ಯಕರ್ತರು  ಅನೇಕರು ಉಪಸ್ಥಿತರಿದ್ದರು

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author