ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಹುಟ್ಟು ಹಬ್ಬವನ್ನು ಜಿಲ್ಲಾ ಕಾಯಾ೯ಲಯದಲ್ಲಿ ಕಾಯ೯ಕ್ರಮ #avintvcom
1 min read
ದಾವಣಗೆರೆ ಬಿಜೆಪಿ
ದಿನಾಂಕ :-25-12-2020 ರಂದು ಮಾಜಿ ಪ್ರಧಾನಿ, ಅಜಾತ ಶತ್ರು, ಭಾರತರತ್ನ ಭಾರತಾಂಬೆಯ ಹೆಮ್ಮೆಯ ಪುತ್ರ ಸನ್ಮಾನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಹುಟ್ಟು ಹಬ್ಬವನ್ನು ಜಿಲ್ಲಾ ಕಾಯಾ೯ಲಯದಲ್ಲಿ ಬೆಳಿಗ್ಗೆ 11 ಘಂಟೆಗೆ ಹಮ್ಮಿಕೊಳ್ಳಲಾಯಿತು.ಈ ಕಾಯ೯ಕ್ರಮಕ್ಕೆ ಸಂಸದರಾದ ಶ್ರೀ gm ಸಿದ್ದೇಶ್ವರ ರವರು ಉತ್ತರ ವಿಧಾನ ಸಭಾ ಶಾಸಕರಾದ ಶ್ರೀ ಎಸ್ ಎ ರವೀಂದ್ರನಾಥ ರವರು ರಾಜ್ಯ ಪ್ರಕೋಷ್ಟಗಳ ಸಹ ಸಂಯೋಜಕರಾದ “ಡಾ” ಎ.ಹೆಚ್. ಶಿವಯೋಗಿ ಸ್ವಾಮಿ ಜಿ ರವರು ಜಿಲ್ಲಾ ಅಧ್ಯಕ್ಷರಾದ ಶ್ರೀ ಹನಗವಾಡಿ ವಿರೇಶ್ ರವರು ನಿಕಟಪೂರ್ವ ಜಿಲ್ಲಾ ಅಧ್ಯಕ್ಷರಾದ ಶ್ರೀ ಯಶವಂತ ರಾವ್ ಜಾದವ್ ರವರು ದೂಡ ಅಧ್ಯಕ್ಷರಾದ ಶ್ರೀ ರಾಜನಹಳ್ಳಿ ಶಿವುಕುಮಾರ ರವರು ರಾಜ್ಯ ಕಾಯ೯ದಶಿ೯ಯಾದ ಶ್ರೀಮತಿ ಸುಧಾ ಜಯರುದ್ರೇಶ ರವರು ಜಿಲ್ಲಾ ಪ್ರಧಾನ ಕಾಯ೯ದಶಿ೯ಯಾದ ಜಗದೀಶ್ ರವರು ಹಾಗೂ ಮಹಾನಗರ ಪಾಲಿಕೆ ಸದಸ್ಯರು ಕಾಯ೯ಕತ೯ರು ಪ್ರಮುಖರು ಮಹಿಳೆಯರು ಉಪಸ್ಥಿತರಿದ್ದರು.
ಅಜಾತ ಶತ್ರು ಅಟಲ್ ಬಿಹಾರಿ ವಾಜಪೈ ಅವರ ಹುಟ್ಟುಅಬ್ಬದ ಪ್ರಯುಕ್ತ ರೈತರೊಂದಿಗೆ ಮೋದಿ ಜಿ ಸಂವಾದ ಮತ್ತು ವಿಡಿಯೋ ಕಾನ್ಫರೆನ್ಸ್ ಮೂಲಕ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನಯಡಿ ಇನ್ನೊಂದು ಕಂತನ್ನು ಬಿಡುಗಡೆ ಮಾಡಿದ್ದಾರೆ 9 ಕೋಟಿ ಫಲಾನುಭವಿಗಳಿಗೆ ರೈತರ ಖಾತೆಗಳಿಗೆ 18 ಕೋಟಿ ವರ್ಗಾವಣೆ ಮಾಡಿದ್ದಾರೆ.
ಶ್ರೀಮತಿ ಸವಿತ ರವಿಕುಮಾರ
ದಾವಣಗೆರೆ ಬಿಜೆಪಿ ಜಿಲ್ಲಾ ಮಹಿಳಾ ಮೋಚ೯ ಪ್ರಧಾನ ಕಾಯ೯ದಶಿ೯