ಶ್ರೀ ಅಟಲ್ ಬಿಹಾರಿ ವಾಜಪೇಯಿ ಜಿ ಅವರ ಜನ್ಮದಿನದ ಅಂಗವಾಗಿ, ಅವರ ಭಾವಚಿತ್ರಕ್ಕೆ ಯವರು ಪುಷ್ಪನಮನ ಸಲ್ಲಿಸಿದರು #avintvcom
1 min read
ನಿಪ್ಪಾಣಿ
ಜಗಕೆ ಅನ್ನವ ನೀಡುವ ರೈತರ ಸಮಗ್ರ ಏಳಿಗೆಗೆ ಸದಾಸಿದ್ಧ
ಇಂದು ನಿಪ್ಪಾಣಿಯಲ್ಲಿ, ಅಜಾತಶತ್ರು, ಮಾಜಿ ಪ್ರಧಾನಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಜಿ ಅವರ ಜನ್ಮದಿನದ ಅಂಗವಾಗಿ, ಅವರ ಭಾವಚಿತ್ರಕ್ಕೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಹಾಗೂ ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಕು. ಬಸವಪ್ರಸಾದ ಜೊಲ್ಲೆ ಯವರು ಪುಷ್ಪನಮನ ಸಲ್ಲಿಸಿದರು. ಬಳಿಕ ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿ ಅವರು, ವಿಡಿಯೋ ಕಾನ್ಫರೆನ್ಸ್ ಮೂಲಕ ಕಿಸಾನ್ ಸಮ್ಮಾನ್ ಯೋಜನೆ ವತಿಯಿಂದ 9 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ 18 ಸಾವಿರ ಕೋಟಿ ರೂ. ಪಾವತಿ ಮಾಡಿರುವ ಕಾರ್ಯಕ್ರಮದ ನೇರಪ್ರಸಾರವನ್ನು ಪಕ್ಷದ ಕಾರ್ಯಕರ್ತರೊಡಗೂಡಿ ವೀಕ್ಷಿಸಿದರು.
ಜಗದ ಹಸಿವು ನೀಗಿಸುವ ಅನ್ನದಾತರ ಏಳಿಗೆಗೆ ಶ್ರಮಿಸುವುದು ನಮ್ಮ ಜವಾಬ್ದಾರಿ. ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರ ಪರವಾಗಿದ್ದು, ಅವರ ಸಂಕಷ್ಟಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ. ಈ ಹಿನ್ನಲೆಯಲ್ಲಿ ಇಂದು ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿ ಅವರು, ರೈತರ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ್ದು, ಇದರಿಂದ ಫಲಾನುಭವಿ ರೈತರ ಬಾಳಲ್ಲಿ ಸಮೃದ್ಧಿಯೆಂಬ ನವಚೈತನ್ಯ ಮೂಡಲಿದೆ ಎಂಬ ವಿಶ್ವಾಸವಿದೆ. ದೇಶದ ಬೆನ್ನೆಲುಬಾದ ರೈತರ ಶ್ರೇಯೋಭಿವೃದ್ಧಿಗಾಗಿ ನಮ್ಮ ಶ್ರಮ ಎಂದೆಂದಿಗೂ ಅವಿರತವಾಗಿರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ಸ್ಥಳೀಯ ಮುಖಂಡರು, ನಗರಸಭೆ ಸದಸ್ಯರು, ಮಹಿಳಾ ಮೋರ್ಚಾ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.
जगाला अन्न देणाऱ्या शेतकऱ्यांच्या हितासाठी सदैव तत्पर.
आज निपाणी येथे अजातशत्रू, माजी पंतप्रधान श्री अटल बिहारी वाजपेयी जी, यांच्या वाढदिवसाच्या निमित्ताने त्यांच्या प्रतिमेला राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांच्यासमवेत चिक्कोडी लोकसभेचे खासदार माननीय श्री अण्णासाहेब जोल्ले,जी आणि बसवज्योती युथ फाऊंडेशनचे अध्यक्ष कु. बसवप्रसाद जोल्ले यांनी पुष्पहार अर्पण करून अभिवादन केले. त्यानंतर आदरणीय पंतप्रधान श्री. नरेंद्र मोदी जी, यांनी व्हिडिओ कॉन्फरन्सिंगच्या माध्यमातून किसान सन्मान योजनेच्या वतीने 9हजार कोटी शेतकऱ्यांच्या बँक खात्यात 18,000 कोटी रुपये जमा केलेल्या कार्यक्रमाचे थेट प्रसारण पक्षाच्या कार्यकर्त्यांबरोबर पाहणी केली.
जगाची भूक मिटवणाऱ्या अन्नदातांच्या भरभराटीसाठी प्रयत्न करणे ही आपली जबाबदारी आहे. केंद्र आणि राज्य सरकार शेतकर्यांच्या संकटात सकारात्मक प्रतिसाद देत आहे. या पार्श्वभूमीवर आज आदरणीय पंतप्रधान श्री नरेंद्र मोदीजी, यांनी शेतकऱ्यांच्या खात्यात निधी हस्तांतरित केला असून, लाभार्थी शेतकर्यांच्या भरभराटीला पुनरुज्जीवन मिळेल अशी आशा आहे. देशाचा कणा असलेल्या शेतकऱ्यांच्या हितासाठी आपला प्रयत्न सदैव राहील असे सांगितले.
या कार्यक्रमास मान्यवर, पक्षाचे स्थानिक नेते, नगरसेवक, महिला मोर्चा सदस्या आणि पक्षाचे कार्यकर्ते उपस्थित होते.