ಕಲಬುರಗಿ ಯಲ್ಲಿ ಶಿವ ದಾಸ್ ಮಹಾರಾಜರ ಕಲ್ಯಾಣಮಂಟಪ ಮಠದಲ್ಲಿ ಕಿರುಚಿತ್ರ ಬಿಡುಗಡೆ ಕಾರ್ಯಕ್ರಮವು ಮಾಡಲಾಯಿತು #avintvcom
1 min readಕಲ್ಯಾಣ ಕರ್ನಾಟಕದಲ್ಲಿನ ಕಲಾವಿದರನ್ನು ಸೇರಿಸಿಕೊಂಡು ಕಲಬುರಗಿಯಲ್ಲಿ ಹಂಸ ಮೆಲೋಡಿಸ್ ಅರ್ಪಿಸುವ ಶ್ರೀ ಸುಭಾಷ್ ಬನಪಟ್ಟಿ ಅವರ ನಿರ್ಮಾಣದಲ್ಲಿ ತಯಾರಾಗಿದ್ದ “ರೈತನಿಗೆ ಮದುವೆ” ಎಂಬ ಕಿರುಚಿತ್ರವನ್ನು ಶ್ರೀ ಶಿವದಾಸ ಕಲ್ಯಾಣ ಮಂಟಪ ಬ್ರಹ್ಮಪುರ ಕಲಬುರಗಿಯಲ್ಲಿ ನಂಬರ್ 30 ರಂದು ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.ಈ ಚಿತ್ರದಲ್ಲಿ ವಿಶೇಷವಾಗಿ ರೈತರಿಗೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳನ್ನು ಕುರಿತು ಮಾಡಿದ ಚಿತ್ರ ಇದಾಗಿದೆ. ಇನ್ನು ಚಿತ್ರದ ನಿರ್ದೇಶನ ಬಂದು ಹಾವೇರಿಯ ಯುಗ ವಾಲ್ಮೀಕಿ. ಚಿತ್ರದಲ್ಲಿ ಅಭಿನಯಿಸಿದ ಸುನಿಲ್, ಶ್ರೀಶೈಲ್, ನಿಂಗರಾಜ್, ಶಂಕರ್ ,ರೇಣುಕಾ ಹೀಗೆ ಎಲ್ಲರು ಹೊಸದಾಗಿ ಪ್ರಯತ್ನಮಾಡಿದ್ದಾರೆ ಅಭಿನಯ ಇವರಿಗೆ ಹೊಸದು ಉತ್ತರ ಕರ್ನಾಟಕದಲ್ಲಿ ಒಂದು ಒಳ್ಳೆಯ ಟೀಮನ್ನು ಕಟ್ಟಿ ಮುಂದೆ ಬೆಳ್ಳಿಪರದೆಯಲ್ಲಿ ಕಾಲಿಡುವ ತವಕದಲ್ಲಿ ಹಂಸಾ ಮೇಲೋಡಿಸ್ ಪ್ರಯತ್ನ ಮಾಡುತ್ತಿದೆ. ಚಿತ್ರದ ಬಿಡುಗಡೆ ಸಮಾರಂಭದಲ್ಲಿ ಸುಭಾಷ್ ಬನಪಟ್ಟೆ ಅಧ್ಯಕ್ಷತೆ ವಹಿಸಿಕೊಂಡಿದ್ದರು ಜೋತೆಗೆ ಮುಖ್ಯ ಅತಿಥಿಗಳಾಗಿ ಡಾ|| ಇಂದಿರಾ ಶಕ್ತೀ, ಶಿವಾನಿ, ಇಂದಿರಾ ರೇಡ್ಡಿ, ಡಾ||ರಾಜುಗೌಡ , ದಯಾನಂದ ಪಾಟೀಲ ಉಪಸ್ಥಿತರಿದ್ದರು
ಕಲಬುರಗಿ ಯಲ್ಲಿ ಬ್ರಹ್ಮಪೂರ್ ವಡ್ಡರ ಗಲ್ಲಿ ಶಿವ ದಾಸ್ ಮಹಾರಾಜರ ಕಲ್ಯಾಣಮಂಟಪ ಮಠದಲ್ಲಿ ಕಿರು ಚಿತ್ರ ರೈತನಿಗೇಕೆ ಮದುವೆ ಕಿರುಚಿತ್ರ ಬಿಡುಗಡೆ ಕಾರ್ಯಕ್ರಮವು ಮಾಡಲಾಯಿತು