“ವೀರಶೈವ ಲಿಂಗಾಯಕ ಸಂಘಟನಾ ವೇದಿಕೆ”ಗೆ,ನೂತನ ತಾಲೂಕು ಘಟಕಕ್ಕೆ ಮೂರು ಜನ ಸಂಚಾಲಕರನ್ನ ನೇಮಿಸಲಾಗಿದೆ. #avintvcom
1 min read
ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಸಂಚಾಲಕರ ನೇಮಕ<->ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು “ವೀರಶೈವ ಲಿಂಗಾಯಕ ಸಂಘಟನಾ ವೇದಿಕೆ”ಗೆ,ನೂತನ ತಾಲೂಕು ಘಟಕಕ್ಕೆ ಮೂರು ಜನ ಸಂಚಾಲಕರನ್ನ ನೇಮಿಸಲಾಗಿದೆ. ಈ ಕುರಿತು ವೀ.ಲಿಂ.ಸಂ.ವೇದಿಕೆ.
ರಾಜ್ಯಧ್ಯಕ್ಷರಾದ ಪ್ರದೀಪ್ ಕಂಕಣವಾಡಿ ಯವರು,ಮೂರು ಜನ ತಾಲೂಕು ಸಂಚಾಲಕರಿಗೆ ನೇಮಕ ಆದೇಶ ಪ್ರತಿ ನೀಡಿದ್ದಾರೆ,ತಾಲೂಕಿನ ಭೀಮಸಮುದ್ರ ಗ್ರಾಮದ ಅಂಗಡಿ ಶಶಿಕುಮಾರ್, ಬಿ.ಇ.ಪ್ರಶಾಂತ್, ನಾಗರ ಹುಣುಸೆ ಗ್ರಾಮದ ಜಿ.ಬಸವರಾಜ ಎಂಬುವರನ್ನು. ವೀ.ಲಿಂ.ಸಂ.ವೇದಿಕೆ ಸಂಘಟನೆಯ ಕೂಡ್ಲಿಗಿ ತಾಲೂಕು ಸಂಚಾಲಕರನ್ನಾಗಿ ನೇಮಿಸಲಾಗಿದೆ.ಸಂಘಟನೆ ತತ್ವ ಸಿದ್ಧಾಂತ ಅನುಗುಣವಾಗಿ ಸಂಘಟಿಸುವುದು,ಸಮಾಜದ ಎಲ್ಲಾ ಸ್ಥರದವರನ್ನು ಒಗ್ಗೂಡಿಸಿ.ತಾಲೂಕು ಮಟ್ಟದಲ್ಲಿ ವೀರಶೈವ ಲಿಂಗಾಯತ ಸಂಘನಾ ವೇದಿಕೆಯನ್ನು ಸಂಘಟಿಸಬೇಕು.ವೀರಶೈವ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ, ಸಂಘಟನೆಯೊಂದಿಗೆ ಸಕ್ರೀಯವಾಗಿರುವುದು. ಸೇರಿದಂತೆ ಇತರೆ ಸೂಚನೆಗಳನ್ನು ರಾಜ್ಯಧ್ಯಕ್ಷರು,ತಮ್ಮ ನೇಮಕಾದೇಶದ ಮೂಲಕ ಸಂಚಾಲಕರಿಗೆ ಸೂಚಿಸಿದ್ದಾರೆ