लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
22/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಗ್ಯಾಸ್ ಲಿಕ್ ಆಗಿ ಬೆಂಕಿ ಹತ್ತಿಕೊಂಡ ಕಾರಣ ಮೂವರಿಗೆ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. #avintvcom

1 min read
Featured Video Play Icon

ಜಮಖಂಡಿ ನಗರದ ಶಿವಾಜಿ ವೃತದ ಹತ್ತಿರ  ಕಂಡೋಬಾ ಗುಡಿ ಬಳಿ ಮನೆಯೊಂದರಲ್ಲಿ ಗ್ಯಾಸ್ ಲಿಕ್ ಆಗಿ ಬೆಂಕಿ ಹತ್ತಿಕೊಂಡ ಕಾರಣ ಮೂವರಿಗೆ  ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.

ತುಳಜಾ ನಾರಾಯಣ ಗಾಯಕವಾಡ (45)ಅವರು ಎಂದಿನಂತೆ ಮನೆಯಲ್ಲಿ ಅಡುಗೆ ಮಾಡಲು ಅನೀಲ ಗ್ಯಾಸ್ ಉಪಯೋಗಿಸುತ್ತೀದ್ದು.

ಅನೀಲ ಗ್ಯಾಸ್ ಟ್ಯಾಂಕ್ ಕಾಲಿಯಾಗಿದನ್ನು ಮರಳಿ ಹೊಸ ಇಂಡಿಯನ್ ಅನೀಲ ಗ್ಯಾಸ್ ಟ್ಯಾಂಕ್ ಜೋಡಿಸಲು ಹೋದ ಸಂದರ್ಭದಲ್ಲಿ ಗ್ಯಾಸ್ ಲಿಕ್ ಆಗಿ ಮನೆಯ ಒಳಗೆ ಅನೀಲ ಗ್ಯಾಸ್ ಆವರಿಸಿಕೊಂಡಿದು.

ದೇವರ ಮುಂದೆ ಹೆಚ್ಚಿದ ದೀಪ ಉರಿಯುತ್ತಿದರಿಂದ ಮನೆಯ ತುಂಬ ಬೆಂಕಿ ಆವರಿಸಿದ್ದು.

ಉರಿಯುವ ಬೆಂಕಿ ಅವಗಡದಿಂದ ತುಳಜಾ ವೆಂಬ ಮಹಿಳೆಯ ಕೈ ಕಾಲುಗಳಿಗೆ ತುಂಬಾ ಸುಟ್ಟ ಗಾಯವಾಗಿದ್ದು. ಅವಳ ಚಿರಾಟ ಕೂಗಾಟ್ಟದಿಂದ ಅಕ್ಕ ಪಕ್ಕದವರಾದ ಮೀರಾಸಾಬ ಸೈಯದ (50) ಮತ್ತು ಶೈನಾಜ ಯಾಸೀನ್ ಮುನಸಿ (38)ಅವರು ಸೇರಿ ತುಳಜಾ ಎಂಬ ಮಹಿಳೆಯನ್ನು ರಕ್ಷಣೆ ಮಾಡಲು ಹೋದ ವೇಳೆಯಲ್ಲಿ ಅವರಿಗೂ ಕೂಡಾ ಬೆಂಕಿ ತಗುಲಿದೆ ಅವರಿಬ್ಬರಿಗೂ ಎರಡು ಕಾಲು ಕೈಗಳಿಗೆ ಸುಟ್ಟ ಗಾಯಗಳಾಗುವೆ.

ಅದೃಷ್ಟವಶಾತದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮನೆಯಲ್ಲಿ ಇರುವ ಬಟ್ಟೆಗಳು. ಪಾತ್ರೆಗಳು ಇನ್ನಿತರ ವಸ್ತುಗಳು     ಸುಟ್ಟು ಹೋಗದೆ

ನಂತರ ಅವರನ್ನು ಉಪವಿಭಾಗ ಸರಕಾರಿ ಆಸ್ಪತ್ರೆ ಯಲ್ಲಿ ದಾಖಲಿಸಿ ಮೂವರು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ನಗರದ ಇಂಡಿಯನ್ ಅನೀಲ ಗ್ಯಾಸ್ ವಿತರಕರು ಸರಿಯಾಗಿ ಗ್ಯಾಸ್ ಗಳನ್ನು ಪ್ಯಾಕೇಜ್ ಮಾಡದೆ ಹಾಗೆ ನೀಡುತ್ತಾರೆ.

ಇದರಿಂದ ಒಳಗಡೆ ಇರುವ ವ್ಯಾಸರ್ ದಿಂದ ಅಥವಾ ಮತ್ತೆ ಬೇರಾವುದೋ ನಿಷ್ಕಾಳಜಿಯಿಂದ  ಹೀಗೆ ಅವಗಡ ಸಂಭವಿಸಿದೆ. ಅದೃಷ್ಟವಶಾತದಿಂದ ಪ್ರಾಣ ಹಾನಿ ಸಂಭವಿಸಿಲ್ಲ. ಇದಕ್ಕೆ ಎಲ್ಲ ಇಂಡಿಯನ್ ಗ್ಯಾಸ್  ಕಂಪನಿಯ ಕಾರಣ. ಎಂದು ತುಳಜಾ ನಾರಾಯಣ ಗಾಯಕವಾಡ ಹೇಳಿದರು.

ವರದಿ. ಪರಶುರಾಮ್. ಕಾಂಬಳೆ

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author