ಗ್ಯಾಸ್ ಲಿಕ್ ಆಗಿ ಬೆಂಕಿ ಹತ್ತಿಕೊಂಡ ಕಾರಣ ಮೂವರಿಗೆ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. #avintvcom
1 min read
ಜಮಖಂಡಿ ನಗರದ ಶಿವಾಜಿ ವೃತದ ಹತ್ತಿರ ಕಂಡೋಬಾ ಗುಡಿ ಬಳಿ ಮನೆಯೊಂದರಲ್ಲಿ ಗ್ಯಾಸ್ ಲಿಕ್ ಆಗಿ ಬೆಂಕಿ ಹತ್ತಿಕೊಂಡ ಕಾರಣ ಮೂವರಿಗೆ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.
ತುಳಜಾ ನಾರಾಯಣ ಗಾಯಕವಾಡ (45)ಅವರು ಎಂದಿನಂತೆ ಮನೆಯಲ್ಲಿ ಅಡುಗೆ ಮಾಡಲು ಅನೀಲ ಗ್ಯಾಸ್ ಉಪಯೋಗಿಸುತ್ತೀದ್ದು.
ಅನೀಲ ಗ್ಯಾಸ್ ಟ್ಯಾಂಕ್ ಕಾಲಿಯಾಗಿದನ್ನು ಮರಳಿ ಹೊಸ ಇಂಡಿಯನ್ ಅನೀಲ ಗ್ಯಾಸ್ ಟ್ಯಾಂಕ್ ಜೋಡಿಸಲು ಹೋದ ಸಂದರ್ಭದಲ್ಲಿ ಗ್ಯಾಸ್ ಲಿಕ್ ಆಗಿ ಮನೆಯ ಒಳಗೆ ಅನೀಲ ಗ್ಯಾಸ್ ಆವರಿಸಿಕೊಂಡಿದು.
ದೇವರ ಮುಂದೆ ಹೆಚ್ಚಿದ ದೀಪ ಉರಿಯುತ್ತಿದರಿಂದ ಮನೆಯ ತುಂಬ ಬೆಂಕಿ ಆವರಿಸಿದ್ದು.
ಉರಿಯುವ ಬೆಂಕಿ ಅವಗಡದಿಂದ ತುಳಜಾ ವೆಂಬ ಮಹಿಳೆಯ ಕೈ ಕಾಲುಗಳಿಗೆ ತುಂಬಾ ಸುಟ್ಟ ಗಾಯವಾಗಿದ್ದು. ಅವಳ ಚಿರಾಟ ಕೂಗಾಟ್ಟದಿಂದ ಅಕ್ಕ ಪಕ್ಕದವರಾದ ಮೀರಾಸಾಬ ಸೈಯದ (50) ಮತ್ತು ಶೈನಾಜ ಯಾಸೀನ್ ಮುನಸಿ (38)ಅವರು ಸೇರಿ ತುಳಜಾ ಎಂಬ ಮಹಿಳೆಯನ್ನು ರಕ್ಷಣೆ ಮಾಡಲು ಹೋದ ವೇಳೆಯಲ್ಲಿ ಅವರಿಗೂ ಕೂಡಾ ಬೆಂಕಿ ತಗುಲಿದೆ ಅವರಿಬ್ಬರಿಗೂ ಎರಡು ಕಾಲು ಕೈಗಳಿಗೆ ಸುಟ್ಟ ಗಾಯಗಳಾಗುವೆ.
ಅದೃಷ್ಟವಶಾತದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮನೆಯಲ್ಲಿ ಇರುವ ಬಟ್ಟೆಗಳು. ಪಾತ್ರೆಗಳು ಇನ್ನಿತರ ವಸ್ತುಗಳು ಸುಟ್ಟು ಹೋಗದೆ
ನಂತರ ಅವರನ್ನು ಉಪವಿಭಾಗ ಸರಕಾರಿ ಆಸ್ಪತ್ರೆ ಯಲ್ಲಿ ದಾಖಲಿಸಿ ಮೂವರು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.
ನಗರದ ಇಂಡಿಯನ್ ಅನೀಲ ಗ್ಯಾಸ್ ವಿತರಕರು ಸರಿಯಾಗಿ ಗ್ಯಾಸ್ ಗಳನ್ನು ಪ್ಯಾಕೇಜ್ ಮಾಡದೆ ಹಾಗೆ ನೀಡುತ್ತಾರೆ.
ಇದರಿಂದ ಒಳಗಡೆ ಇರುವ ವ್ಯಾಸರ್ ದಿಂದ ಅಥವಾ ಮತ್ತೆ ಬೇರಾವುದೋ ನಿಷ್ಕಾಳಜಿಯಿಂದ ಹೀಗೆ ಅವಗಡ ಸಂಭವಿಸಿದೆ. ಅದೃಷ್ಟವಶಾತದಿಂದ ಪ್ರಾಣ ಹಾನಿ ಸಂಭವಿಸಿಲ್ಲ. ಇದಕ್ಕೆ ಎಲ್ಲ ಇಂಡಿಯನ್ ಗ್ಯಾಸ್ ಕಂಪನಿಯ ಕಾರಣ. ಎಂದು ತುಳಜಾ ನಾರಾಯಣ ಗಾಯಕವಾಡ ಹೇಳಿದರು.
ವರದಿ. ಪರಶುರಾಮ್. ಕಾಂಬಳೆ