ಇಂದು ಚಿಕ್ಕೋಡಿ ತಾಲ್ಲೂಕಿನ ಕೇರೂರ ಗ್ರಾಮದಲ್ಲಿ ಕೇರೂರ ಗ್ರಾಮ ಅಭಿವೃದ್ಧಿ #avintvcom
1 min read
ಇಂದು ಚಿಕ್ಕೋಡಿ ತಾಲ್ಲೂಕಿನ ಕೇರೂರ ಗ್ರಾಮದಲ್ಲಿ ಕೇರೂರ ಗ್ರಾಮ ಅಭಿವೃದ್ಧಿ ರೈತ ಪೇನಲ ವತಿಯಿಂದ ಎಲ್ಲಾ ಅಭ್ಯರ್ಥಿಗಳು ಹಾಗೂ ರೈತ ಸಂಘದ ಅದ್ಯಕ್ಷರು ಮಂಜುನಾಥ ಬಾಳು ಪರಗೌಡರು ರೈತರ BMW ಕಾರ ಆದ ಜೊಡೇತ್ತಿನ ಗಾಡಿಯಲ್ಲಿ ಹೋಗಿ ಮಧ್ಯಾಹ್ನ ನಾಮ ಪತ್ರ ಸಲ್ಲಿಸಿ ಮಂಜುನಾಥ ಬಾಳು ಪರಗೌಡರು ಗ್ರಾಮ ಅಭಿವೃದ್ಧಿ ಆಗಬೇಕು ನಮ್ಮಲ್ಲಿ ಸ್ವಾರ್ಥ ಇರಬಾರದು ಸರ್ಕಾರ ಯೋಜನೆಗಳು ಎಲ್ಲಾ ರೈತರಿಗೆ ಕೂಲಿ ಕಾರ್ಮಿಕರಿಗೆ ಮುಟ್ಟಿಸುವಂತೆ ಕೆಲಸ ಮಾಡುತ್ತೇವೆ ರೈತರಿಗೆ ಮತ ದೇಶಕ್ಕೆ ಹಿತ ಎನ್ನುವ ಮಾತನ್ನು ತಿಳಿಸಿದ್ದಾರೆ ಜೈ ಜವಾನ ಜೈ ಕಿಸಾನ್ ಅನ್ನದಾತ ಸುಖಿಭವ ಅಭ್ಯರ್ಥಿಗಳು ವಾರ್ಡ ನಂಬರ 1 ಮತ್ತು 4 ರಲ್ಲಿ ಮಂಜುನಾಥ ಬಾಳು ಪರಗೌಡರು ಸ್ಪರ್ಧಿಸುತ್ತಿದ್ದಾರೆ,ಮತ್ತೆ ಅದೆ ವಾರ್ಡ 1ರಲ್ಲಿ ಪರಶುರಾಮ ಕಾಳೆ ವಾರ್ಡ, ನಂಬರ 2 ರಲ್ಲಿ ಮಹಾಂತೆಶ ಬಾಳು ಪರಗೌಡರು ನಂಬರ 3 ರಲ್ಲಿ ಭರಮು ಬಿಳಗೆ ನಂಬರ 5 ರಲ್ಲಿ ಜ್ಯೋತಿ ಶಿವಮೂರ್ತಿ ಮಗದುಮ,ನಂಬರ್ 8 ರಲ್ಲಿ ಮಾಯಪ್ಪಾ ರಾಮು ಬಾಗಿ ನಂಬರ್ 9 ರಲ್ಲಿ ಬಸು ನಡುವಿನಮನಿ ನಂಬರ್ 10 ರಲ್ಲಿ ಶ್ರೀದೇವಿ ಬಸಾಗೌಡಾ ಪಾಟೀಲ 11 ರಲ್ಲಿ ರಾಜು ಬಸು ಪಾಟೀಲ