ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರಗೋಹತ್ಯೆ ನಿಷೇಧ ಬೆಂಬಲಾರ್ಥ ಕಾರ್ಯಕ್ರಮ #avintvcom
1 min read
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ
ಗೋಹತ್ಯೆ ನಿಷೇಧ ಬೆಂಬಲಾರ್ಥ ಕಾರ್ಯಕ್ರಮ ಉತ್ತರ ಅಧ್ಯಕ್ಷರು ಸಂಗನ್ ಗೌಡ್ರು ನೇತೃತ್ವದಲ್ಲಿ
ದಿನಾಂಕ 10-12-2020 ರಂದು ಬೆಳಿಗ್ಗೆ 10-30 ಕ್ಕೆ ನಿಟ್ಟುವಳ್ಳಿ ದುಗಾ೯ಂಭಿಕಾ ದೇವಸ್ಥಾನದಲ್ಲಿ ಗೋ ಪೂಜೆ ಮಾಡುವುದರ ಮೂಲಕ ಗೋ ಹತ್ಯೆಯನ್ನು ನಿಷೇಧಿಸುವ ಕಾನೂನುಗೆ ಬೆಂಬಲಾಥ೯ವಾಗಿ ಕಾಯ೯ಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮಕ್ಕೆ ಎಲ್ಲಾ ಮೋರ್ಚಾ ಪದಾಧಿಕಾರಿಗಳು, ಮಹಿಳಾ ಮೋರ್ಚಾ ದವರು ಮಹಾನಗರ ಪಾಲಿಕೆ ಸದಸ್ಯರು ಭಾಗವಹಿಸಿದ್ದರು.ಈ ಕಾಯ೯ಕ್ರಮವನ್ನು ಯಶಸ್ವಿಗೊಳಿಸಲಾಯಿತು.
ಸವಿತ ರವಿಕುಮಾರ
ದಾವಣಗೆರೆ ಬಿಜೆಪಿ ಜಿಲ್ಲಾ ಮಹಿಳಾ ಮೋಚ೯ ಪ್ರಧಾನ ಕಾಯ೯ದಶಿ೯