ಅಥಣಿ ತಾಲೂಕು ಶ್ರೀಗಳಿಂದ ಆಶೀರ್ವಚನ ಪಡೆದ ಅಣ್ಣಪ್ಪ ಭಜಂತ್ರಿ ನಿಮ್ಮ ಸಮಾಜದಲ್ಲಿ ಒಳ್ಳೆತನದಿಂದ ಮತ್ತು ಮಾಧ್ಯಮ ಹಾಗೂ ಪತ್ರಕರ್ತರಿಗೆ ಆಶೀರ್ವಾದ ಮಾಡಿದರು
1 min readಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಶ್ರೀಗಳಿಂದ ಆಶೀರ್ವಚನ ಪಡೆದ ಅಣ್ಣಪ್ಪ ಭಜಂತ್ರಿ ನಿಮ್ಮ ಸಮಾಜದಲ್ಲಿ ಒಳ್ಳೆತನದಿಂದ ಮತ್ತು ಮಾಧ್ಯಮ ಹಾಗೂ ಪತ್ರಕರ್ತರಿಗೆ ಸೌಲಭ್ಯ ಒದಗಿಸುವ ರೀತಿಯಲ್ಲಿ ನಿಷ್ಠಾವಂತ ಪ್ರಾಮಾಣಿಕ ತರ ಸ್ನೇಹಿತರ ಮತ್ತು ಹಾಗೂ ಪತ್ರಿಕಾ ಮಾಧ್ಯಮದವರಿಗೆ ಒಳ್ಳೆ ಸರ್ಕಾರದಿಂದ ಸೌಲಭ್ಯ ಒದಗಿಸುವ ಮುಖಾಂತರ ನಿಮ್ಮ ಬಳಿ ಇನ್ನೊಂದು ಬಂದವರು ಮತ್ತು ಕುಂದುಕೊರತೆಗಳು ಮತ್ತು ಒಂದು ಸಾರ್ವಜನಿಕರಿಗೆ ನೇ ಒದಗಿಸುವ ಪ್ರಾಮಾಣಿಕತೆ ನಿಷ್ಠಾವಂತ ಕಾರ್ಯನಿರ್ವಹಿಸಿ ಖಂಡಿತ ನೀವು ದೊಡ್ಡ ಮಟ್ಟಕ್ಕೆ ಬೆಳೆಯುತ್ತಿದೆ ಎಂದು ಆಶೀರ್ವಾದ ಮಾಡಿದರು