ಯುವ ಮೋರ್ಚಾ ಅಧ್ಯಕ್ಷರಾದ ಪ್ರಶಾಂತ ಕೇರಿ ಅವರ ನೇತೃತ್ವದಲ್ಲಿ ನೂತನವಾಗಿ ಪದಾಧಿಕಾರಿಗಳು ನೇಮಕ ಮಾಡಲಾಗಿದೆ #avintvcom
1 min readಭಾರತೀಯ ಜನತಾ ಪಾರ್ಟಿ ಸೇಡಂ ಮಂಡಲ ಇಂದು ಪಕ್ಷದ ಕಾರ್ಯಲಯದಲ್ಲಿ ಯುವ ಮೋರ್ಚಾ ಅಧ್ಯಕ್ಷರಾದ ಪ್ರಶಾಂತ ಕೇರಿ ಅವರ ನೇತೃತ್ವದಲ್ಲಿ ನೂತನವಾಗಿ ಪದಾಧಿಕಾರಿಗಳು ನೇಮಕ ಮಾಡಲಾಗಿದೆ ಪರಿಚಯ ಹಾಗೂ ಗ್ರಾಮ ಸ್ವರಾಜ್ಯ ಸಮಾವೇಶ ಕುರಿತು ನಡದ ಸಭೆಯಲ್ಲಿ ಬನ್ನಪ್ಪ ಬಿ ಕುಂಬಾರ ಅವರ ಅನಿಸಿಕೆಗಳನ್ನು ವೈಕ್ತಪಡಿಸಿದರು ಹಾಗೂ ಪ್ರಶಾಂತ ಕೇರಿ ಅವರು ಗ್ರಾಮ ಸ್ವರಾಜ್ಯ ಸಮಾವೇಶ ಕುರಿತು ಹೆಚ್ಚಿನ ಸಂಖ್ಯೆಯಲ್ಲಿ ಬೈಕ ಗಳನ್ನು ಸೇರಿಸಬೇಕೆಂದು ವಿನಂತಿಸಕೊಂಡರು ಹಾಗೆ ಈಗೇ ತಾನೇ ಗ್ರಾಮ ಪಂಚಾಯತ್ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ನಾವು ಘಟ್ಟಿಯಾಗಿ ಕೆಲಸವನ್ನು ಮಾಡಬೇಕೆಂದು ತಿಳಿಸಿದರು ಈ ಸಂದರ್ಭದಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿಳಾದ ಓಂಪ್ರಕಾಶ ಪಾಟೀಲ ತರನಳ್ಳಿ ರವೀಂದ್ರ ಬಂಟನಳ್ಳಿ ಯುವ ಮೋರ್ಚಾ ಉಪಾಧ್ಯಕ್ಷರಾದ ಶರಣು ಸೊಂತ,ಕಾರ್ಯದರ್ಶಿ ನಾಗೇಶ್ ಪಾಲ್ ಪಳ್ಳಿ ,ಮಾಳ್ಳಪ್ಪಾ ಪ್ರಧಾನ ಕಾರ್ಯದರ್ಶಿ ವಿನೋದ್ ಸಾಹುಕಾರ ಬಸವರಾಜ ಕಿರಿಮನಕರ ಹಾಗೂ ಪಕ್ಷದ ಯುವ ಮೋರ್ಚಾ ಪದಾಧಿಕಾರಿಗಳು ಉಪಸ್ಥಿತರಿದ್ದರು