ದತ್ತಮಾಲಾಧಾರಿಗಳಿಂದ ದಿಢೀರ್ ಪ್ರತಿಭಟನೆ ದತ್ತಪೀಠದ ಹೋಮ ಮಂಟಪದಲ್ಲಿ ಪ್ರತಿಭಟನೆ #avintvcom
1 min readಚಿಕ್ಕಮಗಳೂರು ಬ್ರೇಕಿಂಗ್
ದತ್ತಮಾಲಾಧಾರಿಗಳಿಂದ ದಿಢೀರ್ ಪ್ರತಿಭಟನೆ
ದತ್ತಪೀಠದ ಹೋಮ ಮಂಟಪದಲ್ಲಿ ಪ್ರತಿಭಟನೆ
ಐ.ಡಿ ಪೀಠದಲ್ಲಿ ಹಿಂದೂಗಳಿಗೆ ಮೈಕ್ ಅಳವಡಿಸುವಂತೆ ಆಗ್ರಹ
ಜಿಲ್ಲಾಡಳಿತದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ
ಶ್ರೀರಾಮ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ, ಋಷಿಕೇಶ ಸ್ವಾಮೀಜಿ ಸೇರಿದಂತೆ ದತ್ತಭಕ್ತರಿಂದ ಪ್ರತಿಭಟನೆ
ಹೋಮ ಮಂಟಪದಲ್ಲಿ ದತ್ತಭಜನೆ ಮಾಡುತ್ತಾ ಮೈಕ್ ಅಳವಡಿಸುವಂತೆ ಧರಣಿ ಕೂತ ದತ್ತಭಕ್ತರು


