ಶೌರ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದಿಂದ ಸಹಾಯ….
1 min read
ಶೌರ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದಿಂದ ಸಹಾಯ.
ಈ ದಿನ ಕೊಟ್ಟಿಗೆಹಾರದ ಅಣ್ಣಪ್ಪ ಸ್ವಾಮಿಯ ದೇವಸ್ಥಾನದಿಂದ ಸ್ವಲ್ಪ ದೂರಕ್ಕೆ ಬೃಹತ್ ಗೃಹತ್ರದ ಮರ ಒಂದು ರಸ್ತೆಗೆ ಉರುಳು ಬಿದ್ದಿದ್ದು ಕೆಲಸ ನಿಮಿತವಾಗಿ ಮಂಗಳೂರಿಗೆ ಕೇಳುವ ಸಂದರ್ಭದಲ್ಲಿ ಗಮನಿಸಿದ ಸಂತೋಷ ಅತ್ತಿಗೆರೆ ಮಧು ಗೌಡ ಶೌರ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ತಾಲೂಕು ಮಾಸ್ಟರ್ ಪ್ರವೀಣ್ ಪೂಜಾರಿ ಹಾಗೂ ಪೊಲೀಸ್ ಸಿಬ್ಬಂದಿ ವರ್ಗದವರು ಜೊತೆಗಿಡಿ ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಲಾಯಿತು.
.