ಬುದ್ಧ ಪೂರ್ಣಿಮೆ ಸಂಭ್ರಮ – 2025.ಚಿಕ್ಕಮಗಳೂರು…
1 min read
ಬುದ್ಧ ಪೂರ್ಣಿಮೆ ಸಂಭ್ರಮ – 2025.ಚಿಕ್ಕಮಗಳೂರು.
ಇಡೀ ಜಗತ್ತಿಗೆ ಶಾಂತಿ ಕರುಣೆ ಅಹಿಂಸೆಯ ಮಾರ್ಗ ಬೋಧಿಸಿದ ಶ್ರೀ ಭಗವಾನ್ ಬುದ್ಧ ಪೂರ್ಣಿಮೆಯ ಅಂಗವಾಗಿ ಇಂದು ಚಿಕ್ಕಮಗಳೂರಿನಲ್ಲಿ ಭಾರತೀಯ ಭೌದ್ಧ ಮಹಾಸಭಾ(ರಿ), ಚಿಕ್ಕಮಗಳೂರು ಬುದ್ಧ ಪೂರ್ಣಿಮೆ ಸಂಭ್ರಮ – 2025 ಶಾಂತಿ ಮೆರವಣಿಗೆ ನದೆಸಲಾಯಿತು..
ಕಾರ್ಯಕ್ರಮದಲ್ಲಿ ಮಾಜಿ ಮಂತ್ರಿಗಳು ವಿಧಾನಪರಿಷತ್ ಸದಸ್ಯರಾದ ಶ್ರೀಯುತ ಸಿಟಿ ರವಿ ಹಾಗೂ ಮಾಜಿ ಸಚಿವರಾದ ಶ್ರೀಯುತ ಬಿ ಬಿ ನಿಂಗಯ್ಯನವರು ಚಿಕ್ಕಮಗಳೂರು ಕ್ಷೇತ್ರದ ಶಾಸಕರಾದ ಶ್ರೀ ಹೆಚ್ ಡಿ ತಮ್ಮಯ್ಯ ನವರು ಹಿರಿಯರಾದ ಶ್ರೀಯುತ ಕೆ ಟಿ ರಾಧಾಕೃಷ್ಣ ರವರು ಹಾಗೂ ಇತರ ಬುದ್ಧನ ಅನುಯಾಯಿಗಳು & ಎಲ್ಲಾ ಮುಖಂಡರುಗಳು ಕಾರ್ಯಕ್ರಮದಲ್ಲಿ ಪಾಲ್ಗೊಡಿದ್ದರು..
ನಾಡಿನ ಸಮಸ್ತ ಜನತೆಗೆ ಬುದ್ಧ ಪೂರ್ಣಿಮೆಯ ಹಾರ್ದಿಕ ಶುಭಾಷಯಗಳು.
#ಬುದ್ಧಪೂರ್ಣಿಮೆ. ಶ್ರೀ.ಕುರುವಂಗಿ ವೆಂಕಟೇಶ್ .