ಅನಾಥ ಸತ್ತ ಕುರಿಗಳ ದಫನ…..
1 min read
ಅನಾಥ ಸತ್ತ ಕುರಿಗಳ ದಫನ…..
ಚಿಕ್ಕಮಗಳೂರು ಮೂಡಿಗೆರೆಯ ರಾಷ್ಟ್ರೀಯ ಹೆದ್ದಾರಿಯ ಮೂಡಿಗೆರೆ ಕೊಲ್ಲಿಬೈಲ್ ನ ಹತ್ತಿರ ಸತ್ತ ಮೂರು ಕುರಿಗಳನ್ನು ಅನಾಮದೆಯರು ಬಿಸಾಕಿ ಹೊಗಿದ್ದರು.
ಕುರಿಗಳು ಸತ್ತು ಮೂರು ದಿನಗಳಾಗಿರಬಹುದು ಎಂದು,
ಕಳ್ಳತನ ಮಾಡಿ ತರುವಾಗ ಇ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ..
ಈ ವಿಚಾರವನ್ನು ಪೋಲಿಸರು ತಿಳಿಸಿದರು.. ಹೆಸಗಲ್ ಪಿ.ಡಿ.ಓ.ಸಾಥ್ ನೀಡಿದರು.
ವಿಚಾರ ತಿಳಿದು ಕಾಪಿ ನಾಡು ಸಮಾಜ ಸೇವಾ ಸಂಘದ
ಸಮಾಜ ಸೇವಕರಾದ ಹಸೈನಾರ್ ಬಿಳಗೊಳ.ಅಬ್ದುಲ್ ರೆಹಮಾನ್ .ಚಂದ್ರುಓಡೆಯರ್ .ಉಮೇಶಗೌಡ..ನಾಗರಾಜ್.ಸಿದ್ದಿಕ್.ಕೆ.ಕೆ.ಅಪ್ಪು ಕತ್ತಾರ್.ರಫ಼ೀಕ್.ಕೃಷ್ಣ.(ಚಾಮಿ) ಇಸಾಕ್.ಸ್ಥಳಕ್ಕೆ ಬಂದು ಕೊಳೆತು ನಾರುತಿದ್ದ ಕುರಿಗಳನ್ನು ತೊಟದ ಪಕ್ಕದಲ್ಲೆ ಗುಂಡಿ ತೆಗೆದು ಮುಚ್ಚಲಾಯಿತು.