ಹೋರಾಟಕ್ಕೆ ಸಿಕ್ಕ ಆರಂಭದ ಜಯ..ರುದ್ರಯ್ಯ.ಬಿ..
1 min read
ಹೋರಾಟಕ್ಕೆ ಸಿಕ್ಕ ಆರಂಭದ ಜಯ..ರುದ್ರಯ್ಯ.ಬಿ..
ಹ್ಮೂಡಿಗೆರೆ::
ವಸತಿಗಾಗಿ ಹೋರಾಟ ವೇದಿಕೆ ಮತ್ತು ಕಾರ್ಮಿಕ ಸಂಘಟನೆಗಳ ಜಂಟಿ ಹೋರಾಟದಲ್ಲಿ ಬಂದು ಮನವಿ ಸ್ವೀಕರಿಸಿದ ಮೂಡಿಗೆರೆ ತಹಸಿಲ್ದಾರ್ ಅವರು ಹೋರಾಟಕ್ಕೆ ಸ್ಪಂದಿಸಿ ಗೋಣಿಬೀಡು ಹೋಬಳಿಯ ಜಿ. ಅಗ್ರಹಾರ ಗ್ರಾಮದ ಸರ್ವೆ ನಂಬರಿನ 565ರ ಭೂ ಸಮಸ್ಯೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಹಾಜರಾಗಿ ಜಾಗವನ್ನು ಪರಿಶೀಲಿಸಿದರು. ಹಾಗೂ ಕೂಡಲೇ ಸಮಸ್ಯೆ ಬಗೆಹರಿಸುವುದಾಗಿ ಪ್ರತಿಕ್ರಿಯಿಸಿ ದಾಖಲೆಗಳನ್ನು ಪರಿಶೀಲಿಸಲಾಯಿತು ಇದು ಹೋರಾಟಕ್ಕೆ ಸಿಕ್ಕ ಆರಂಭದ ಜಯ