..ನಿಧನ…
1 min read
…..ನಿಧನ…..
ಅಚ್ಚನಹಳ್ಳಿ ರಾಮೇಗೌಡ.(84)ಇನ್ನಿಲ್ಲ.
ಸಕಲೇಶಪುರ ತಾಲೂಕು.. ಅಚ್ಚನಹಳ್ಳಿ ಗ್ರಾಮದ ಎ.ಬಿ. ರಾಮೇಗೌಡ ಇವರು ಇಂದು ಸಂಜೆ 4 ಗಂಟೆಗೆ ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಅಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಇವರ ಪಾರ್ಥಿವ ಶರೀರ ಇಂದು ಗುರುವಾರ ರಾತ್ರಿ 11:ಗಂಟೆಗೆ ಮೃತರ ಸ್ವಗೃಹ ಅಚ್ಚನಹಳ್ಳಿಗೆ ತರಲಾಗುತ್ತಿದೆ. ಮೃತರ ಅಂತಿಮ ಸಂಸ್ಕಾರವನ್ನು ನಾಳೆ (ಶುಕ್ರವಾರ )ಸಂಜೆ ಸುಮಾರು 4.ಗಂಟೆಗೆ ಅಚ್ಚನಹಳ್ಳಿ ಸ್ವ ಗ್ರಾಮದಲ್ಲಿ ನೆರವೇರಿಸಲಾಗುವುದು.
ರಾಮೇಗೌಡ ಇವರು ತಮ್ಮ ಮಕ್ಕಳಾದ ಪ್ರಗತಿಪರ ಕೃಷಿಕ ಸ್ವರೂಪ್ ಗೌಡ. ಕೃಷಿಕ ಪತ್ರಿಕೆಯ ಸಂಪಾದಕ. ಖ್ಯಾತ ಬರಹಗಾರ ಅಂಕಣಕಾರ. ಪತ್ರಕರ್ತರು ಅದ ಎ.ಆರ್. ಸುಚೇತನ. ಹಾಗು ಮಗಳು ಚಿತ್ರಲೇಖ ಸೇರಿದಂತೆ ಅಪಾರ ಬಂದು ಮಿತ್ರರು, ಕುಟುಂಬ ವರ್ಗದವರನ್ನು ಅಗಲಿದ್ದಾರೆ….