ರಾಷ್ಟ್ರೀಯ ಉಪಾಧ್ಯಕ್ಷರ ಭೇಟಿ…..
1 min read
ರಾಷ್ಟ್ರೀಯ ಉಪಾಧ್ಯಕ್ಷರ ಭೇಟಿ…..
ರಾಷ್ಟ್ರೀಯ ಉಪಾಧ್ಯಕ್ಷರಾದ ಜೆ ಎಫ್ ಎಸ್ ಪ್ರಜೀತ್ ವಿಶ್ವನಾಥನ್ ಅವರ ಅಧಿಕೃತ ಭೇಟಿ ಗೋಣಿಬೀಡು ಹೊಯ್ಸಳ ಸಂಸ್ಥೆಗೆ ಆಗಮಿಸಿದ ಸುಸಂದರ್ಭದಲ್ಲಿ ಅವರನ್ನು ಗೋಣಿಬೀಡು ಹೊಯ್ಸಳ ಸಂಸ್ಥೆಯ ಎಲ್ಲಾ ಸದಸ್ಯರು ಹೂ ಗುಚ್ಛ ನೀಡುವ ಮೂಲಕ ಸ್ವಾಗತಿಸಿದರು…
ನಂತರ ಸಿಗೇಹಳ್ಳಿ ಗ್ರಾಮದಲ್ಲಿ ಸ್ವಾಗತ ಬೋರ್ಡ್ ಅನ್ನೂ ಉದ್ಘಾಟಿಸಿದರು. ಜೆಸಿ ಅಧ್ಯಕ್ಷ ಜಗತ್ ಸರ್ವರಿಗೂ ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ವಲಯ ಅಧ್ಯಕ್ಷ ಜೆ ಎಫ್ ಎಂ ವಿಜಯ್ ಕುಮಾರ್, ವಲಯ ಕಾರ್ಯದರ್ಶಿ ಜೆ ಸಿ ಸುಪ್ರೀತ್. ಪೂರ್ವ ಅಧ್ಯಕ್ಷ ಸುಂದ್ರೇಶ್, ಯೋಗೇಶ, ಚಂದ್ರಶೇಖರ ಸಿ ಎಸ್, ಕಾರ್ಯದರ್ಶಿ ಸಂತೋಷ್, ರಂಜಿತ್, ದೀಕ್ಷಿತ್, ಸೌಮ್ಯ ಚಂದ್ರಶೇಖರ, ಪ್ರಭುಸ್ವಾಮೀ, ಆಕಾಶ್, ಸುನೀಲ್ ಉಪಸ್ಥಿತರಿದ್ದರು