ಜಡ್ಜ್ಗಳೂ ಆಸ್ತಿ ವಿವರ ಘೋಷಿಸಬೇಕು
1 min read
ಜಡ್ಜ್ಗಳೂ ಆಸ್ತಿ ವಿವರ ಘೋಷಿಸಬೇಕು
ಬೆಂಗಳೂರು: ದೆಹಲಿ ಹೈಕೋರ್ಟ್ ಜಡ್ಜ್ ನಿವಾಸದಲ್ಲಿ ನಗದು ಕೋರ್ಟ್ ಹಾಗೂ ಎಲ್ಲ ಹೈಕೋರ್ಟ್ಗಳ ನ್ಯಾಯಮೂರ್ತಿ ಪತ್ತೆ ಪ್ರಕರಣದ ಹಿನ್ನೆಲೆ ಯಲ್ಲಿ ನ್ಯಾಯಾಂಗದಲ್ಲಿ ಪಾರದರ್ಶಕತೆ ತರಲು ಸುಧಾರಣೆ ಕೈಗೊಳ್ಳಬೇಕು,
ನ್ಯಾಯಮೂರ್ತಿಗಳು ಹಾಗೂ ಅವರ ಕುಟುಂಬದವರು ಆಸ್ತಿ ವಿವರಗಳನ್ನು ಘೋಷಿಸಬೇಕು ಎಂಬುದೂ ಸೇರಿ ಬೆಂಗಳೂರು ವಕೀಲರ ಸಂಘ ಹಲವು ನಿರ್ಣಯಗಳನ್ನು ಅಂಗೀಕರಿಸಿದೆ.
ದೆಹಲಿ ಹೈಕೋರ್ಟ್ನ ಆರೋಪಿತ ನ್ಯಾಯಮೂರ್ತಿ ಮೇಲೆ ಎಫ್ಐಆರ್ ದಾಖಲಿಸಬೇಕು ಮತ್ತು ತನಿಖೆ ಮುಗಿಯುವವರೆಗೆ ಯಾವುದೇ ಕೆಲಸ ನೀಡಬಾರದು ಎಂದು ಸೋಮವಾರ ನಡೆದ ಸಂಘದ ತುರ್ತು ವಿಶೇಷ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ತಿಳಿಸಿದ್ದಾರೆ.
ಸುಪ್ರೀಂ ವಕೀಲರ ಸಂಘದಿಂದ ಹಲವು * ನ್ಯಾಯಾಲಯದ ವೆಬ್ಸೈಟ್ನಲ್ಲಿ ಪ್ರಕಟಿಸಬೇಕು ಎಂದು ನಿರ್ಣಯ.ಮಾಡಲಾಯಿತು.
ಅವರ ಕುಟುಂಬದವರು ಆಸ್ತಿ ವಿವರ ಘೋಷಿಸಬೇಕು. ಹೈಕೋರ್ಟ್ ನಟರಾಜನ್ ಅವರು ಪಾರ್ಟ್ ಹರ್ಡ್ ಕೇಸ್ ಗಳ ವಿಚಾರಣೆ ಕೈಬಿಡಬೇಕು. ಇಲ್ಲವಾದರೆ ಅವರ ಕೋರ್ಟ್ ಹಾಲ್ ಬಹಿಷ್ಕರಿಸುವುದಾಗಿ ಹೇಳಿದ್ದಾರೆ.
ಕರ್ನಾಟಕ ನ್ಯಾಯಾಂಗದ ಆಡಳಿತದಲ್ಲಿ ಉತ್ತರದಾಯಿತ್ವ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಕೊಲಿಜಿಯಂನಲ್ಲಿ ಸ್ಥಳೀಯ ನ್ಯಾಯಮೂರ್ತಿಗಳಿರಬೇಕು. ನ್ಯಾಯಮೂರ್ತಿಗಳ ನೇಮಕ, ಕೊಲಿಜಿಯಂ ವ್ಯವಸ್ಥೆಯಲ್ಲಿ ಸುಧಾರಣೆ ಕೈಗೊಳ್ಳಬೇಕು ಎಂದು ನಿರ್ಣಯ ಕೈಗೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.