AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ತುಳು ಕೂಟದ ಕಾರ್ಯಕ್ರಮಕ್ಕೆ ಅಹ್ವಾನ ನೀಡಿದ ಅದ್ಯಕ್ಷ. ಹಮೀದ್ ಸಬ್ಬೆನಹಳ್ಳಿ……

1 min read

ತುಳು ಕೂಟದ ಕಾರ್ಯಕ್ರಮಕ್ಕೆ ಅಹ್ವಾನ ನೀಡಿದ ಅದ್ಯಕ್ಷ.
ಹಮೀದ್ ಸಬ್ಬೆನಹಳ್ಳಿ……

ತುಳುವೈಭವೊ-2025 ಉದ್ಘಾಟನಾ ಸಮಾರಂಭ
ದಿನಾಂಕ : 21-02-2025ನೇ ಶುಕ್ರವಾರ
ಸಮಯ : ಸಾಯಂಕಾಲ ಗಂಟೆ 5-45ರಿಂಂದ

ಸ್ಥಳ: ಡಾ|| ಪಿ.ಎ. ಅಡ್ಕಂತಾಯ ರಂಗಮಂದಿರ, ಮೂಡಿಗೆರೆ ಮತ್ತು ಫ್ರೆಂಡ್ಸ್ ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆವರಣ, ಮೂಡಿಗೆರೆ

ಉದ್ಘಾಟನೆ ಮತ್ತು ಮುಖ್ಯ ಭಾಷಣಕಾರರು :
ಡಾ. ಆಶಾ ಜ್ಯೋತಿ ರೈ, ಖ್ಯಾತ ಆಯುರ್ ವೈದ್ಯರು, ಚಿರಾಯು ಆಯುರ್ವೇದ ಕ್ಲಿನಿಕ್, ಮಂಗಳೂರು

ಶ್ರೀಮತಿ ನಯನ ಮೋಟಮ್ಮ, ಮಾನ್ಯ ಶಾಸಕರು, ಮೂಡಿಗೆರೆ ವಿಧಾನಸಭಾ ಕ್ಷೇತ್ರ
ಅಧ್ಯಕ್ಷತೆ….
ಶ್ರೀ ಹಮೀದ್ ಪಿ.ಕೆ., ಅಧ್ಯಕ್ಷರು, ತುಳುಕೂಟ (ರಿ.), ಮೂಡಿಗೆರೆ

ಮುಖ್ಯ ಅತಿಥಿಗಳು
ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಮಾನ್ಯ ಸಂಸದರು, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ

ಶ್ರೀ ಯು.ಟಿ. ಖಾದರ್, ಮಾನ್ಯ ಸಭಾಧ್ಯಕ್ಷರು, ವಿಧಾನ ಸಭೆ, ಕರ್ನಾಟಕ ಸರಕಾರ

ಶ್ರೀ ಕೆ.ಜೆ. ಜಾರ್ಜ್, ಮಾನ್ಯ ಇಂಧನ ಮತ್ತು ನಗರಾಭಿವೃದ್ಧಿ ಇಲಾಖೆ ಸಚಿವರು, ಕರ್ನಾಟಕ ಸರಕಾರ ಹಾಗೂ ಮಾನ್ಯ ಉಸ್ತುವಾರಿ ಸಚಿವರು, ಚಿಕ್ಕಮಗಳೂರು ಜಿಲ್ಲೆ

: ಶ್ರೀ ಎಂ. ಕೆ. ಪ್ರಾಣೇಶ್, ಮಾನ್ಯ ಉಪಸಭಾಪತಿಗಳು, ವಿಧಾನ ಪರಿಷತ್, ಕರ್ನಾಟಕ ಸರಕಾರ

ಶ್ರೀ ತಾರನಾಥ ಗಟ್ಟಿ ಕಾಪಿಕಾಡ್, ಅಧ್ಯಕ್ಷರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು

: ಶ್ರೀ ವಂ| ಸ್ವಾಮಿ ಮಾರ್ಷಲ್ ಪಿಂಟೋ, ಕಾರ್ಯದರ್ಶಿ, ಸಂತ ಜೋಸೆಫರ ವಿದ್ಯಾವರ್ಧಕ ಸಂಘ, ಚಿಕ್ಕಮಗಳೂರು

ಶ್ರೀ ಮಹಮ್ಮದ್ ರಫೀಕ್, ಖ್ಯಾತ ವಾಗ್ನಿಗಳು, ಮಂಗಳೂರು

ಗೌರವ ಉಪಸ್ಥಿತಿ :
ಡಾ|| ಕೆ. ರಾಮಚರಣ್ ಅಡ್ಯಂತಾಯ, ಗೌರವ ಅಧ್ಯಕ್ಷರು, ತುಳುಕೂಟ (ರಿ.), ಮೂಡಿಗೆರೆ
ಶ್ರೀ ವಿನೋದ್ ಕುಮಾರ್ ಶೆಟ್ಟಿ, ಗೌರವ ಅಧ್ಯಕ್ಷರು, ತುಳುಕೂಟ (ರಿ.), ಮೂಡಿಗೆರೆ
ಶ್ರೀ ಯೋಗೀಶ್ ಪೂಜಾರಿ, ಗೌರವ ಅಧ್ಯಕ್ಷರು, ತುಳುಕೂಟ (ರಿ.), ಮೂಡಿಗೆರೆ

ಸಮಾಜ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಸರ್ವಸದಸ್ಯರು ಜಿಲ್ಲಾ ಪಂಚಾಯಿತಿ, ಚಿಕ್ಕಮಗಳೂರು, ಸರ್ವಸದಸ್ಯರು, ತಾಲ್ಲೂಕು ಪಂಚಾಯಿತಿ ಮೂಡಿಗೆರೆ, ಸರ್ವಸದಸ್ಯರು ಪಟ್ಟಣ ಪಂಚಾಯಿತಿ ಮೂಡಿಗೆರೆ ಹಾಗೂ ಮೂಡಿಗೆರೆ ತಾಲ್ಲೂಕಿನ ಎಲ್ಲಾ ಗ್ರಾ.ಪಂ. ಸರ್ವಸದಸ್ಯರು ಈ ಕಾರ್ಯಕ್ರಮದಲ್ಲಿ ವಿಶೇಷ ಆಮಂತ್ರಿತರಾಗಿ ಉಪಸ್ಥಿತರಿರುತ್ತಾರೆ.

ಸರ್ವರಿಗೂ ಆದರದ ಸ್ವಾಗತ ಬಯಸುವ.
ವಾಹಿನಿಯೊಂದಿಗೆ ಮಾತನಾಡಿದ ಹಮೀದ್. ತಿಳಿಸಿದರು.
ಜೊತೆಯಲ್ಲಿ..
ಶ್ರೀ ಜಾನಪ್ಪ ಮಾಸ್ತ‌ರ್
ಕಾರ್ಯಕ್ರಮ ನಿರ್ದೇಶಕರು, ತುಳುಕೂಟ (ರಿ.), ಮೂಡಿಗೆರೆ.
ಶ್ರೀ ಗೋಪಾಲಕೃಷ್ಣ ಶೆಟ್ಟಿ
ಕಾರ್ಯದರ್ಶಿ, ತುಳುಕೂಟ (ರಿ.), ಮೂಡಿಗೆರೆ

ಶ್ರೀ ಹರೀಶ್ ಟಿ.
ಉಪಾಧ್ಯಕ್ಷರು, ತುಳುಕೂಟ (ರಿ.), ಮೂಡಿಗೆರೆ
ಸುಂದರೇಶ್ ಮಾಸ್ತರ್.
ಖಜಾಂಚಿ.
ಹಸೆನಾರ್ ಬಿಳಗೊಳ.ಇದ್ದರು.

 

About Author

Leave a Reply

Your email address will not be published. Required fields are marked *