AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮೂಡಿಗೆರೆ ತಾಲೂಕಿನ ಪತ್ರಕರ್ತರ ಪದಗ್ರಹಣ ಸಮಾರಂಭ.
ಚಿಕ್ಕಮಗಳೂರು ಜಿಲ್ಲೆ. ತರಿಕೆರೆ ತಾಲೂಕಿನ ಭದ್ರ ಹುಲಿ ಯೋಜನೆಯ ಪ್ರವಾಸಿ ಮಂದಿರದಲ್ಲಿ
ಮೂಡಿಗೆರೆ ತಾಲೂಕಿನ ಪತ್ರಕರ್ತರ ಪದಗ್ರಹಣ ಸಮಾರಂಭ. ನಡೆಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ.
ಪ್ರಸನ್ನಕುಮಾರ.ಕಾರ್ಯದರ್ಶಿ.ಪ್ರಕಾಶ್ ಬಕ್ಕಿ.ಉಪಾದ್ಯಕ್ಷರಾದ ಸಂತೊಷ್ ಅತ್ತಿಗೆರೆ.ಉದಯಕುಮಾರ್.ಅಮರನಾಥ.
ಪ್ರಸನ್ನಗೌಡಹಳ್ಳಿ.ಉಮಾಶಂಕರ್.ತನುಕೊಟ್ಟಿಗೆಹಾರ.
ಕಿರಣ್ ಬೆಟ್ಟಗೆರೆ.ಸಂತೊಷ.ಹಂಡುಗುಳಿ.ಮನ್ಸೂರ್ ಹಂಡುಗುಳಿ.ಮಗ್ಗಲಮಕ್ಕಿಗಣೇಶ್ ಇದ್ದರು.

About Author

Leave a Reply

Your email address will not be published. Required fields are marked *