ಅಧಿಕಾರಿಗಳು ಶಾಮೀಲಾಗಿ ಅರ್ಹ ಫಲಾನುಭವಿಗಳಿಗೆ ದೊರೆಯದಂತೆ ಮಾಡಿದ್ದಾರೆ . #avintvcom
1 min read
ಪ್ತಜಾ ಪರಿವರ್ತನಾ ವೇದಿಕೆ ಧರಣಿ ಸತ್ಯಾಗ್ರಹ.
ಜಮಖಂಡಿ ತಾಲ್ಲೂಕಿನ
ಹಿರೇಪಡಸಲಗಿ ಗ್ರಾಮದಲ್ಲಿ ಪ್ತಜಾ ಪರಿವರ್ತನಾ ವೇದಿಕೆ – ಕರ್ನಾಟಕ ಇವರಿಂದ ಮಳೆಯಿಂದ ಹಾನಿಗೊಳಗಾದ ನೈಜ ಪಲಾನುಭವಿಗಳಿಗೆ ದೊರಕದೆ ಅಧಿಕಾರಿಗಳ ಕುತಂತ್ರದಿಂದ ಸರ್ವೆ ಮಾಡುವಲ್ಲಿ ಇಂಜನಿಯರ ಹಾಗೂ ಪಿ,ಡಿ,ಒ ತಲಾಟಿ ತಾಲ್ಲೂಕು ಅಧಿಕಾರಿಗಳು ಶಾಮೀಲಾಗಿ ಅರ್ಹ ಫಲಾನುಭವಿಗಳಿಗೆ ದೊರೆಯದಂತೆ ಮಾಡಿದ್ದಾರೆ . ಈ ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಕೂಡಾ ನಮಗೆ ಸ್ಪಂದಿಸದ ಕಾರಣ ಮನ ನೊಂದು ಊರಿನ ಸುಮಾರು 20 ಪಲಾನುಭವಿಗಳು ವಂಚಿತರಾಗಿದ್ದು ಫಲಾನುಭವಿಗಳಿಗೆ ನ್ಯಾಯ ದೊರಕುವವರೆಗೂ ಹಿರೇಪಡಸಲಗಿ ಗ್ರಾಮ ಪಂಚಾಯತ ಆವರಣದಲ್ಲಿ ಧರಣಿ ಸತ್ಯಾಗ್ರಹ ಕುಳಿತುಕೊಳ್ಳಲು ನಿರ್ಧರಿಸಿದ್ದು ಕಾರಣ ಮಾಧ್ಯಮಕ್ಕೆ ಮೂಲಕ ತಿಳಿಸುವುದೇನೆಂದರೆ ,ನಮಗೆ ನ್ಯಾಯ ಕೋಡಿಸಿ ಹಾಗೂ ನಮಗೆ ಧರಣಿ ಸತ್ಯಾಗ್ರಹ ಮುಗಿಯುವವರೆಗೆ ಪೋಲಿಸ್ ಇಲಾಖೆ ಯಿಂದ ಬಂದೂಬಸ್ತ ನೀಡಬೇಕು ಎಂದರು.
ಸಂತ್ರಸ್ತರೊಂದಿಗೆ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿರುವ ಉದಯ ಬನಸೋಡೆ ,ಶ್ರವಣ ದರನಾಕರ, ಕಲ್ಲಪ್ಪ ಹಾದಿಮನಿ.,ಪ್ರಹ್ಲಾದ ಮದನಮಟ್ಟಿ,ರಮೇಶ್ ಹಾದಿಮನಿ, ಸತೀಶ್ ಕೊಂಕಣಿ,ಶೆಟ್ಟೆಪ್ಪ ಕಾಂಬಳೆ, ಕಲ್ಲಪ್ಪ ಪೂಜಾರಿ , ಪಾಲ್ಗೊಂಡರು.