ಮಲೆನಾಡ ಕ್ರೀಡಾ ಹಿರಿಮೆಗೆ ಮತ್ತೊಂದು ಗರಿ
1 min read
ಆದಿಯೋಗಿ ಪ್ರತಿಮೆ ಎದುರೇ ಆದಿಲ್ ನಾಯಕತ್ವದ ಬಣಕಲ್ ಆಲಿಫ್ ಸ್ಟಾರ್ ತಂಡಕ್ಕೆ ರಾಷ್ಟ್ರ ಮಟ್ಟದ ಫೈನಲ್ ಆಟಗಾರ ಭರ್ಜರಿ ಗೆಲುವು.
ಸದ್ಗುರುಗಳು ಪ್ರಾರಂಭಿಸಿದ ಸಾಮಾಜಿಕ ಕಾರ್ಯಕ್ರಮವಾದ 16ನೇ ಇಶಾ ಗ್ರಾಮೋತ್ಸವ 2024 ರ ಬಹು ನಿರೀಕ್ಷಿತ ಅಂತಿಮ ಪಂದ್ಯವನ್ನು ಕೊಯಮತ್ತೂರಿನ ಈಶಾ ಯೋಗ ಕೇಂದ್ರದಲ್ಲಿ 112 ಅಡಿಗಳ ಆದಿ ಯೋಗಿ ಪ್ರತಿಮೆಯ ಮೊದಲು ದಕ್ಷಿಣ ಭಾರತದ ಎಲ್ಲ ರಾಜ್ಯಗಳ ಸಾವಿರಾರು ಗ್ರಾಮೀಣ ಆಟಗಾರರಿಗೆ ವೇದಿಕೆ ನೀಡಲಾಗಿದೆ. ಇಂದು ರಾಷ್ಟ್ರ ಮಟ್ಟದ ವೇದಿಕೆಯಲ್ಲಿ 29/12/2024 ರ ವಾಲಿಬಾಲ್ ಪಂದ್ಯ.
ತಮಿಳು ನಾಡಿನ ಕೊಯಮತ್ತೂರು ನಲ್ಲಿ ನಡೆದ ವಾಲಿಬಾಲ್ ಪಂದ್ಯ ಕೂಟದಲ್ಲಿ ಆದಿಲ್ ನಾಯಕತ್ವದ ಬಣಕಲ್ ಆಲಿಫ್ ಸ್ಟಾರ್ ತಂಡವು ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಸತತವಾಗಿ ಎಲ್ಲಾ ತಂಡಗಳ ವಿರುದ್ಧ ಗೆಲುವು ಸಾಧಿಸುವ ಮೂಲಕ ಟ್ರೋಫಿಯನ್ನು ಕೈಗೆತ್ತಿಕೊಂಡರು. ಈ ಸಂದರ್ಭದಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರರಾದ ವಿರೇಂದ್ರ ಸೆಹ್ವಾಗ್ ಮತ್ತು ವೆಂಕಟೇಶ್ ಪ್ರಸಾದ್ ಇತರರು
ಆದಿಲ್ ನಾಯಕತ್ವದ ತಂಡದ ಸಾಧನೆಗೆ ಬಣಕಲ್ ಗ್ರಾಮಸ್ಥರು ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರ ಮಟ್ಟದಲ್ಲಿ ವಿಜೇತರಾದ ತಂಡದ ಆಟಗಾರರು ಆದಿ (ನಾಯಕ )ಕಿಶೋರ್ (ಉಪನಾಯಕ ), ಸುಹೇಲ್, ಕಿರಣ್, ಆಕಾಶ್, ರಶೀದ್, ರಿಫಾದ್